ವಿವಾಹ ಆಗಿಲ್ಲವೇ ಅಥವಾ ತಡವಾಗುತ್ತಿದಿಯೇ? ಚಿಂತಿಸದಿರಿ ಈ ಪರಿಹಾರವನ್ನೊಮ್ಮೆ ಮಾಡಿ

7:00 AM, Wednesday, July 29th, 2020
Share
1 Star2 Stars3 Stars4 Stars5 Stars
(No Ratings Yet)
Loading...

padmavathyಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಮದುವೆಯಲ್ಲಿ ಅಡಚಣೆ ಇದ್ದರೆ ಅಥವಾ ಹಿನ್ನಡೆ ಆಗಿದ್ದರೆ ನೀವು ಬಹಳಷ್ಟು ಹತಾಶರಾಗಿರುತ್ತೀರಿ. ನಿಮಗಿಂತ ಸಣ್ಣ ವಯಸ್ಸಿನವರು ಮದುವೆಯಾಗಿ ಸಂತೋಷದಿಂದ ಇರಬಹುದು ಇದನ್ನು ನೋಡಿ ನಿಮಗೂ ಸಹ ಬೇಸರ ಬರಬಹುದಾಗಿದೆ.

ಇಲ್ಲಿ ಮನೆಯವರ ನಿರ್ಲಕ್ಷ ಅಥವಾ ಸಮಯದ ಗತಿಯಲ್ಲಿ ನೀವು ಮುಂದೆ ಹೋಗದೆ ಹಿನ್ನಡೆ ಅನುಭವಿಸುತ್ತಿರಬಹುದಾಗಿದೆ. ಯಾವುದಾದರೊಂದು ರೂಪದಲ್ಲಿ ನಿಮಗೆ ಶುಭಕಾರ್ಯದಲ್ಲಿ ವಿಘ್ನಗಳು ಹೆಚ್ಚಾಗಿ ಕಂಡುಬರುತ್ತೀರುತ್ತದೆ.

ನೋಡಿದಂತಹ ವಧು ಅಥವಾ ವರ ಇನ್ನೇನು ಮದುವೆ ಆಗುವ ನಿರೀಕ್ಷೆಯಲ್ಲಿದ್ದು ಕೊನೆಯ ಹಂತದಲ್ಲಿ ಮುರಿದು ಬೀಳುವ ಸಾಧ್ಯತೆ ಕೂಡ ಇರುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಸರಳ ಪರಿಹಾರ ಸಂತೋಷದ ಜೀವನ ಸಾಗಿಸುವ ಹಾಗೆ ಮಾಡಲಿದೆ.

ಹ್ರೀಂ ಪದ್ಮಾವತಿ ಸ್ವಾಹಾ
ಈ ಜಪ ಮಂತ್ರವನ್ನು ಪಂಚಲೋಹದ ತಗಡಿನಲ್ಲಿ 21 ಬಾರಿ ಬರೆಯಬೇಕು ನಂತರ ಇದನ್ನು ದೇವರಕೋಣೆಯಲ್ಲಿ ಇಟ್ಟು ಧೂಪ, ನೈವೇದ್ಯಗಳಿಂದ ಪೂಜಿಸಿ ಇದರಿಂದ ನಿಮ್ಮ ಫಲ ಸಂಪೂರ್ಣವಾಗುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English