ಡಾ.ಜಯಶ್ರೀ ಬಿ.ಕದ್ರಿಯವರ” ಬೆಳಕು ಬಳ್ಳಿ” ಪುಸ್ತಕ ಬಿಡುಗಡೆ

12:25 AM, Sunday, September 6th, 2020
Share
1 Star2 Stars3 Stars4 Stars5 Stars
(No Ratings Yet)
Loading...

Belaku Balliಮಂಗಳೂರು: ಮಂಗಳೂರಿನ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಜಯಶ್ರೀ ಬಿ.ಕದ್ರಿಯವರ “ಬೆಳಕು ಬಳ್ಳಿ” ಎಂಬ ಪುಸ್ತಕವನ್ನ ಖ್ಯಾತ ಲೇಖಕಿ ಶ್ರೀಮತಿ ಭುವನೇಶ್ವರಿ ಹೆಗಡೆ ಇವರ ಉಪಸ್ಥಿತಿಯಲ್ಲಿ ನಗರದ ಪ್ರೇಸ್ ಕ್ಲಬ್‌ ನಲ್ಲಿ ಇಂದು ಪುಸ್ತಕವನ್ನ ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಎಸ್ .ಪ್ರದೀಪ ಕುಮಾರ ಕಲ್ಕೂರ. ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಇದರ ಪ್ರಾಶುಂಪಾಲರಾದ ಪ್ರೋ. ರಾಜೆಶೇಖರ ಹೆಬ್ಬಾರ.ಹಾಗೂ ಪ್ರೋ.ನಾಗವಣಿ ಮಂಚಿ ಹಾಗೂ ಕ್ರಿಷ್ಣಪ್ರಭಾ ಉಪಸ್ಥಿತರಿದ್ದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English