ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150
ನಿಮ್ಮ ಪತಿ ನಿಮ್ಮ ಮಾತು ಕೇಳುತ್ತಿಲ್ಲವೇ? ಅಥವಾ ಇನ್ನೊಬ್ಬರ ಮಾತಿಗೆ ಮರುಳಾಗಿ ನಿಮಗೆ ನಿಜವಾದ ಪ್ರೀತಿ ನೀಡಲು ವಿಫಲರಾಗಿದ್ದಾರೆಯೇ?
ಕೆಲವೊಮ್ಮೆ ನಿಮ್ಮ ಜೀವನದಲ್ಲಿ ಕೆಲವರ ಹಸ್ತಕ್ಷೇಪ ಅಥವಾ ಸಂಬಂಧಗಳು ಬಹಳಷ್ಟು ತೊಂದರೆಯಲ್ಲಿ ಸಿಲುಕಿಸುತ್ತದೆ. ಇಂತಹ ವಿಚಾರಗಳಿಗೆ ನಿಮ್ಮ ಪತಿ ಮನಸೋತು ನಿಮ್ಮನ್ನು ಕಡೆಗಣಿಸಬಹುದು. ಇದು ಮುಂದೆ ಹೋಗುತ್ತಾ, ಹೋಗುತ್ತಾ ದೊಡ್ಡಮಟ್ಟದ ಸಮಸ್ಯೆಗೆ ಕಾರಣವಾಗಬಹುದು.
ಅನಗತ್ಯವಾಗಿ ನಿಮ್ಮ ಸಾಂಸಾರಿಕ ಜೀವನದಲ್ಲಿ ಇಲ್ಲದಿರುವಂತಹ ವಿಚಾರಗಳನ್ನು ಹೇಳಿ ತಲೆ ಕೆಡಿಸುವಂತಹ ಜನಗಳು ಅಥವಾ ನಿಮ್ಮ ಪತಿ ಇನ್ನೊಬ್ಬರ ಮಾತುಗಳನ್ನು ಕೇಳುತ್ತಾ ಅವರ ದಾಸರಂತೆ ವರ್ತಿಸುವುದು, ಕೆಲವು ಗುಪ್ತ ಸಂಬಂಧಗಳು ನಿಮ್ಮ ಸಾಂಸಾರಿಕ ಜೀವನದಲ್ಲಿ ತೊಂದರೆ ನೀಡುವಂತಹದ್ದು.
ಇವೆಲ್ಲವೂ ನಿಮ್ಮ ದಾಂಪತ್ಯದಲ್ಲಿ ದೊಡ್ಡ ಕಂದಕವನ್ನೇ ಸೃಷ್ಟಿಸುತ್ತದೆ ಅಥವಾ ಅನುಮಾನದ ಅಲೆ ಬೀಸುತ್ತದೆ. ಇವೆಲ್ಲವನ್ನು ಸರಿಪಡಿಸಲು ಈ ತಂತ್ರವು ಬಹಳ ಉತ್ಕೃಷ್ಟವಾಗಿದೆ.
ದುರ್ಗಾದೇವಿ ದೇಗುಲದಲ್ಲಿ ನಿಂಬೆಹಣ್ಣಿನಿಂದ ದೀಪವನ್ನು ಹಚ್ಚಿ.
ಅಷ್ಟಮಿಯ ದಿವಸ ನಿಮ್ಮ ಪತಿಯ ಹಳೆಯ ಬಟ್ಟೆಯಲ್ಲಿ 9 ಗೋಮತಿ ಚಕ್ರವನ್ನು ಇಡಿ.
ಹನುಮಂತ ದೇವರಿಗೆ 27 ಒಳ್ಳೆಯದನ್ನು ಅರ್ಪಿಸಿ.
ಇವಿಷ್ಟು ನಿಯಮಗಳು ನಿಮ್ಮ ಪ್ರತಿ ನಿಮ್ಮ ವಶವಾಗಲು ಉತ್ತಮ ಫಲ ನೀಡುತ್ತದೆ.
ನಿಮ್ಮ ಗುಪ್ತ ಸಮಸ್ಯೆಗಳಿಗೆ ಕರೆಮಾಡಿ ಪರಿಹಾರ ಪಡೆದುಕೊಳ್ಳಬಹುದು.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150
Click this button or press Ctrl+G to toggle between Kannada and English