ಉದ್ಯೋಗದಲ್ಲಿ ಸಫಲತೆ ಸಾಧಿಸುವ ಸರಳ ಮಾರ್ಗ

7:00 AM, Tuesday, November 24th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Shiva Abhishekaಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್  ನಿಮ್ಮ ಯಾವುದೇ ಗುಪ್ತಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ. 9945410150

ಉತ್ತಮ ಉದ್ಯೋಗವನ್ನು ಪಡೆಯಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಿತಿ ಸಕಾರಾತ್ಮಕವಾಗಿರಬೇಕು. ರವಿ, ಚಂದ್ರ ಕುಜ ಇವು ಉತ್ತಮ ರೀತಿಯಲ್ಲಿ ಇದ್ದರೆ ಕೆಲಸದಲ್ಲಿ ಅತ್ಯುತ್ತಮವಾದಂತಹ ಫಲಗಳನ್ನು ನಿರೀಕ್ಷಿಸಬಹುದಾಗಿದೆ.

ಈ ಮೂರು ಗ್ರಹಗಳನ್ನು ಯಾವ ರೀತಿಯಲ್ಲಿ ಉತ್ತಮವಾಗಿಸಬಹುದು ಅಥವಾ ಕೆಲಸವನ್ನು ಪಡೆಯಲು ಯಾವ ರೀತಿಯಲ್ಲಿ ನಾವು ಚಟುವಟಿಕೆ ಸ್ಥಿತರಾಗಿರಬೇಕು ಎಂಬುದನ್ನು ತಿಳಿಯೋಣ.

ರವಿ
ಪ್ರತಿದಿನ ಸೂರ್ಯನನ್ನು ನಮಸ್ಕರಿಸಿ.
ಸೂರ್ಯನನ್ನು ನೋಡುತ್ತಾ ಒಂದು ಚಮಚ ಸಾಸಿವೆ ಎಣ್ಣೆಯನ್ನು ಅರ್ಪಣೆ ಮಾಡಿ. ಬೆಳ್ಳಿಯ ಸೂರ್ಯಬಿಂಬವನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

ಚಂದ್ರ
ಸೋಮವಾರದ ದಿವಸ ಶಿವನಿಗೆ ನೀರಿನ ಅಭಿಷೇಕವನ್ನು ನಡೆಸಿ.
ಮುತ್ತಿನ ಹಾರವನ್ನು ನೀವು ಹಾಕಿಕೊಳ್ಳಿ.

ಕುಜ
ಹವಳದ ಉಂಗುರವನ್ನು ಧರಿಸುವುದು.
ಸುಬ್ರಹ್ಮಣ್ಯ ಸ್ತೋತ್ರವನ್ನು ಪಠನೆ ಮಾಡಿ.

ಈ ಎಲ್ಲಾ ಚಟುವಟಿಕೆಗಳು ನಿಮ್ಮ ಜೀವನದಲ್ಲಿನ ಉದ್ಯೋಗದ ಮಹತ್ವಾಕಾಂಕ್ಷೆಗಳಿಗೆ ಶುಭಫಲವನ್ನು ತಂದುಕೊಡಲಿದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English