ಸಾಂಸಾರಿಕ ಜೀವನದಲ್ಲಿ ಎದುರಾಗುವ ಸಂಕಷ್ಟಗಳಿಂದ ಪಾರಾಗುವ ಮಾರ್ಗ

7:00 AM, Monday, December 7th, 2020
Share
1 Star2 Stars3 Stars4 Stars5 Stars
(No Ratings Yet)
Loading...

Ashwatta Treeಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ದಾಂಪತ್ಯ ಜೀವನದಲ್ಲಿ ಕಂಡುಬರುವ ವಿಷಘಳಿಗೆ ಇಂದ ಸಂಸಾರವೆಂಬ ಸಾಗರವು ಕಡು ಕಷ್ಟದಿಂದ, ಜಂಜಾಟಗಳಿಂದ, ನೋವುಗಳಿಂದ ಕೂಡಿರುತ್ತದೆ.

ಇಲ್ಲಿ ಸಮಸ್ಯೆಯು ಪತಿ ಅಥವಾ ಪತ್ನಿಯ ಮೂಲಕ ಎದುರಾಗಬಹುದು, ಏಕೆಂದರೆ ಅವರು ಇನ್ನೊಬ್ಬರ ಮಾತುಗಳನ್ನು ಆಲಿಸಿ ಅದೇ ಸತ್ಯವೆಂದು ನಂಬಿರುತ್ತಾರೆ. ಅಪನಂಬಿಕೆ, ಅಪಪ್ರಚಾರದ ಮಾತುಗಳು ಹಾಗೂ ಅನೈತಿಕ ಸಂಬಂಧ ನಿಮ್ಮ ಸಾಂಸಾರಿಕ ಜೀವನಕ್ಕೆ ಹೆಚ್ಚಾಗಿ ಮಾರಕ ನೀಡುತ್ತದೆ.

ಇಂತಹ ವಿಷವರ್ತುಲದಿಂದ ನಿಮ್ಮ ಜೀವನವನ್ನು ಸಂಕಷ್ಟದಲ್ಲಿ ಸಿಲುಕಿಸಬೇಡಿ ಹಾಗೂ ದಂಪತಿಗಳಲ್ಲಿ ಸಮಸ್ಯೆ ಅನುಭವಿಸುತ್ತಿದ್ದರೆ ಈ ಸರಳ ಪರಿಹಾರ ಮೂಲಕ ಬಗೆಹರಿಸಿಕೊಳ್ಳಿ.

ಅಶ್ವತ್ಥ ವೃಕ್ಷವನ್ನು ಪ್ರತಿದಿನ ಬೆಳಗಿನ ಜಾವ ಬ್ರಾಹ್ಮೀಮುಹೂರ್ತದಲ್ಲಿ ಪೂಜಿಸಿ ಮತ್ತು ಪ್ರದಕ್ಷಿಣೆ ಮಾಡಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English