ವಿವಾಹದಲ್ಲಿ ಅಡೆತಡೆ ಆಗಿದ್ದರೆ ಈ ರೀತಿ ಮಾಡಿ

7:00 AM, Friday, December 18th, 2020
Share
1 Star2 Stars3 Stars4 Stars5 Stars
(No Ratings Yet)
Loading...

kundaliಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150

ವಿವಾಹ ಸಂಬಂಧಿತ ಕಾರ್ಯಗಳು ಸಕಾಲದಲ್ಲಿ ನೆರವೇರುತ್ತಿಲ್ಲದಿರುವುದು ಅಥವಾ ಆಯ್ಕೆಮಾಡಿದ ಸಂಗಾತಿ ಯಾವುದೋ ಕಾರಣಗಳಿಂದ ದೂರ ಮಾಡಬಹುದು ಇಂತಹ ಸಮಸ್ಯೆಗಳು ಈ ದಿನಮಾನಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದೇವೆ.

ಪುರುಷರಿಗೆ ಇಂತಹ ಸಮಸ್ಯೆಗಳು ಕಾಣುತ್ತಿದ್ದರೆ ಶಿವನ ದೇಗುಲಕ್ಕೆ ಬಿಲ್ವವನ್ನು ಅರ್ಪಿಸಿ, ಬಿಳಿಯ ವಸ್ತ್ರವನ್ನು ದಾನವನ್ನಾಗಿ ನೀಡಿ.

ಸ್ತ್ರೀಯರಿಗೆ ಇಂತಹ ಸಮಸ್ಯೆಗಳು ಕಂಡು ಬರುತ್ತಿದ್ದರೆ ಕಾತ್ಯಾಯಿನಿ ಗೌರಿ ಮಂತ್ರವನ್ನು ಜಪಿಸಬೇಕು ಹಾಗೂ ಯಾರು ವಿವಾಹಕ್ಕೆ ತಯಾರಿ ನಡೆಸಿದ್ದಾರೆ ಅಂತಹ ಸ್ತ್ರೀಯರ ಬಟ್ಟೆಯನ್ನು ತಾವು ಕೇಳಿ ಪಡೆದು ಹಾಕಿಕೊಳ್ಳಬೇಕು ಇದು ನಿಮಗೆ ಸೂಕ್ತ ರೀತಿಯಾದಂತಹ ಖಚಿತ ಫಲಿತಾಂಶ ತರಲಿದೆ.

ಇದರ ಜೊತೆಗೆ ಜಾತಕದಲ್ಲಿನ ಕುಜದೋಷ ಸರ್ಪದೋಷ ಇತ್ಯಾದಿಗಳನ್ನು ನೋಡಿಕೊಂಡು ಆದಷ್ಟು ಅದರ ಪರಿಹಾರ ಕಾರ್ಯಗಳನ್ನು ಮಾಡುವುದು ಉತ್ತಮ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English