ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ನೀಡುವ ಸರಳ ತಂತ್ರ

7:00 AM, Tuesday, December 22nd, 2020
Share
1 Star2 Stars3 Stars4 Stars5 Stars
(No Ratings Yet)
Loading...

kubera ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್  9945410150

ಜೀವನದಲ್ಲಿ ಏಳು ಬೀಳು ಸಹಜ. ಕೆಲವು ವೇಳೆ ನಮ್ಮ ತಪ್ಪಿನಿಂದ ದೊಡ್ಡಮಟ್ಟದಾದ ಸಮಸ್ಯೆಗಳಿಗೆ ಸಿಲುಕುತ್ತೇವೆ, ಅದರಲ್ಲೂ ಸಹ ಆರ್ಥಿಕ ಅಡಚಣೆ ಎಂಬುದು ಬಹಳಷ್ಟು ಕಾಡುವುದು.

ಕೊಟ್ಟಿರುವ ಸಾಲ ವಾಪಸಾಗದೆ ಇರಬಹುದು ಅಥವಾ ತೆಗೆದುಕೊಂಡಿರುವ ಸಾಲವನ್ನು ತೀರಿಸಲಾಗದೆ ಕಷ್ಟ ಅನುಭವಿಸುತ್ತಿರುವುದು, ಇವೆಲ್ಲವೂ ಸಹ ಮನೆ ಅಥವಾ ಮನಸ್ಸಿನಲ್ಲಿ ದಾರಿದ್ರ್ಯ ಪೂರಕವಾಗಿ ಕಾಡುತ್ತದೆ.

ಹಣಕಾಸಿನ ಸ್ಥಿತಿಗತಿಗಳಿಂದ ಸಾಮಾಜಿಕ ಕ್ಷೇತ್ರದಲ್ಲಿಯೂ ಸಹ ನಮ್ಮ ಗೌರವಕ್ಕೆ ಧಕ್ಕೆ ಬರಬಹುದಾದ ಸಾಧ್ಯತೆ ಬಹಳಷ್ಟು ಕಾಡುತ್ತದೆ. ಇಂತಹ ಸಮಸ್ಯೆಗಳು ಈ ದಿನಮಾನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.

ಇದಕ್ಕಾಗಿ ದಾರಿದ್ರ್ಯ ದೋಷ ನಿವಾರಕ ಕುಬೇರ ಮಂತ್ರವನ್ನು ತಾವು ಪ್ರತಿನಿತ್ಯ 108 ಬಾರಿ 28 ದಿನಗಳ ಕಾಲ ದೇವರಕೋಣೆಯಲ್ಲಿ ಶ್ರದ್ಧಾಭಕ್ತಿಯಿಂದ ಸ್ತುತಿಸಿ. ಇದು ನಿಮ್ಮಲ್ಲಿನ ಕಷ್ಟಕಾರ್ಪಣ್ಯಗಳಿಗೆ ಮುಕ್ತಿ ನೀಡುವುದು.
ಓಂ ಶ್ರೀಂ ಓಂ ಹ್ರೀಂ ಶ್ರೀಂ ಹ್ರೀಂ “ಕ್ಲಿಂ ಶ್ರೀಂ ಕ್ಲಿಂ ವಿತ್ತೇಶ್ವರಾಯ ನಮಃ”

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English