ಉದ್ಯೋಗದಲ್ಲಿ ಸಮಸ್ಯೆಯೇ? ಹೀಗೆ ಮಾಡಿ

7:00 AM, Wednesday, December 23rd, 2020
Share
1 Star2 Stars3 Stars4 Stars5 Stars
(No Ratings Yet)
Loading...

Mantrakshateಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ನೀವು ಮಾಡಬಹುದು ಉದ್ಯೋಗದಲ್ಲಿ ಅನಗತ್ಯವಾಗಿ ಕಿರುಕುಳದ ಹೆಚ್ಚಾಗುತ್ತಿರಬಹುವದು ಅಥವಾ ನಿಮಗೆ ಸ್ಥಾನಮಾನಗಳಲ್ಲಿ ಸಮಸ್ಯೆ ಉಂಟಾಗಬಹುದು. ಇದು ನಿಮ್ಮಲ್ಲಿ ಅಶಾಂತಿ ತರಿಸುತ್ತದೆ.

ನಿಮ್ಮ ಕಾರ್ಯಗಳಿಗೆ ನಿರೀಕ್ಷಿತ ಬೆಂಬಲ ಇಲ್ಲದಿರುವುದು, ಪ್ರಮೋಷನ್ ನಂತಹ ವಿಚಾರಗಳಿಗೆ ನಿಮ್ಮನ್ನು ಕಡೆಗಣಿಸುವುದು, ಮೇಲಾಧಿಕಾರಿಗಳಿಂದ ಕಿರುಕುಳ ಅನುಭವಿಸುತ್ತಿರುವುದು, ಅಥವಾ ಕೆಲಸದಿಂದ ನಿಮ್ಮನ್ನು ಉಚ್ಚಾಟನೆ ಮಾಡಿರಬಹುದು. ಈ ನಿಮ್ಮ ಸಮಸ್ಯೆಗಳಿಗೆ ಸರಳ ರೀತಿಯ ಶಾಸ್ತ್ರಾಧಾರಿತ ಪರಿಹಾರ ಮಾಡಿ ಖಂಡಿತ ಒಳಿತಾಗಲಿದೆ.

ಮಂತ್ರಾಕ್ಷತೆಯನ್ನು ತೆಗೆದುಕೊಂಡು ನಿಮ್ಮ ಹಳೆಯ ಬಟ್ಟೆಯಲ್ಲಿ ಹಾಕಿ ಹರಿಯುವ ನೀರಿಗೆ ಬಿಡಿ ಇದರಿಂದ ನಿಮ್ಮಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ ಹಾಗೂ ಉದ್ಯೋಗದಲ್ಲಿ ನಿಮ್ಮ ಅವಶ್ಯಕತೆ, ಪ್ರತಿಭೆ ಗುರುತಿಸುತ್ತಾರೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English