ಸುಖಕರ ದಾಂಪತ್ಯಕ್ಕಾಗಿ ಈ ಸರಳ ತಂತ್ರ

7:00 AM, Tuesday, December 29th, 2020
Share
1 Star2 Stars3 Stars4 Stars5 Stars
(No Ratings Yet)
Loading...

Baniya treeಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್  9945410150

ದಾಂಪತ್ಯ ಎಂಬುದು ಋಣ ಸಂಕಲ್ಪದಿಂದ ಸಿಗುವ ಜೀವನದ ಅಪೂರ್ವವಾದಂತಹ ಕ್ಷಣ ವಾಗಿರುತ್ತದೆ, ಆದರೆ ಕೆಲವು ಸಂದರ್ಭದಲ್ಲಿ ನಡೆಯುವಂತಹ ಸ್ವಯಂ ಪ್ರತಿಷ್ಠೆ ಅಥವಾ ಕಲಹಗಳು ಈ ಸುಂದರ ಕ್ಷಣಗಳನ್ನು ಅನುಭವಿಸದೆ ದುಃಖಕರವಾದಂತಹ ವಾತಾವರಣವನ್ನು ತರುತ್ತದೆ.

ದಂಪತಿಗಳ ನಡುವೆ ಮನಸ್ಸು ಒಂದಾಗಿದ್ದರೆ ಜೀವನದ ಗುರಿಯೂ ಸಹ ಆರಾಮದಾಯಕವಾಗಿ ಸಿಗುವುದು ಆದರೆ ಮನಸ್ಸಿನ ಭಾವನೆಗಳು ತದ್ವಿರುದ್ಧವಾಗಿ ವರ್ತನೆ ತೋರಿದರೆ ನಿಮ್ಮ ಪ್ರತಿಯೊಂದು ಕಾರ್ಯಗಳು ಸಂಕಷ್ಟದಾಯಕವಾಗಿರುತ್ತದೆ. ಎಲ್ಲಿ ಸಂತೋಷವಿರುತ್ತದೆ ಆರಾಮವಾಗಿ ಗೆಲುವು ಸಂಪಾದಿಸಬಹುದು ಹಾಗಾಗಿ ನಿಮ್ಮ ದಾಂಪತ್ಯ ಜೀವನದ ಸಮಸ್ಯೆಗಳಿಗೆ ಈ ಪರಿಹಾರವನ್ನು ಆಚರಿಸಿ.

ಪಂಚಲೋಹದ ತಗಡಿನಲ್ಲಿ ಇಷ್ಟ ದೇವರ ಹೆಸರನ್ನು ಹಾಗೂ ಆಕೃತಿಯನ್ನು ನಿಮ್ಮ ಕೈಯಾರೆ ಬಿಡಿಸಿ ಅದಕ್ಕೆ ಅರಿಶಿನ ಕುಂಕುಮ ದಿಂದ ಒಂಬತ್ತು ದಿನಗಳ ಕಾಲ ಮಡಿಯಿಂದ ಪೂಜೆ ನಡೆಸಿ ಹಾಗೂ ದಿನಂಪ್ರತಿ ಹಳದಿ ಹೂವುಗಳನ್ನು ಹಾಕಿ ಒಂಬತ್ತು ದಿನದ ನಂತರ ಇದನ್ನು ಬನ್ನಿಗಿಡದ ಹತ್ತಿರ ಇಟ್ಟು ಬನ್ನಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English