ದಾಂಪತ್ಯ ಕಲಹ ಸರಿ ಹೋಗಲು ಹೀಗೆ ಮಾಡಿ

7:00 AM, Wednesday, December 30th, 2020
Share
1 Star2 Stars3 Stars4 Stars5 Stars
(No Ratings Yet)
Loading...

divorceಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ
9945410150

ಜಾತಕದಲ್ಲಿನ ಸರ್ಪದೋಷ ಮತ್ತು ನಾಗ ಸಂಬಂಧಿತ ದೋಷಗಳಿಂದ ವೈವಾಹಿಕ ಜೀವನ ಅಥವಾ ವಿವಾಹದಲ್ಲಿ ಅಡೆತಡೆಗಳು ಹೆಚ್ಚಾಗುತ್ತದೆ.

ಸುಮಧುರ ದಾಂಪತ್ಯದಲ್ಲಿ ಬರಸಿಡಿಲಿನಂತೆ ಅನಿವಾರ್ಯ ಸಂಗತಿಗಳು ಮಾರಕವಾಗಿ ನಿಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಕಲು ಹೊಂಚು ಹಾಕುತ್ತಾ ಸಮಯ ಕುಳಿತಿರುತ್ತದೆ.

ಇದು ನಿಮಗೆ ಇಷ್ಟವಿಲ್ಲದ ವಿಚಾರವಾಗಿದ್ದರೂ ಸಹ ಏನು ಮಾಡಲು ಸಾಧ್ಯವಾಗದೆ ಕಣ್ಣೀರು ಹಾಕುತ್ತಾ ಕುಳಿತಿರಬಹುದು. ಇಂತಹ ಸಮಸ್ಯೆಯಿಂದ ಪಾರಾಗಿ ನಿಮ್ಮ ದಾಂಪತ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಪ್ರಯೋಗ ಅನುಸರಿಸಿ.

ನಿಮ್ಮ ಮತ್ತು ನಿಮ್ಮ ಸಂಗಾತಿಯ ಹೆಸರನ್ನು ಕೆಂಪು ವಸ್ತ್ರದ ಮೇಲೆ ಕಪ್ಪು ಶಾಯಿಯಲ್ಲಿ ಬರೆದು ಅಂಜೂರದ ಗಿಡ ಕಟ್ಟಿಗೆಯನ್ನು ತಂದು ಆ ವಸ್ತ್ರ ದಲ್ಲಿ ಸೇರಿಸಿ ಕಟ್ಟಿ ಅದನ್ನು ನೀವು ಹರಿಯುವ ನೀರಿಗೆ ಬಿಡಿ ಇದರಿಂದ ನಿಮ್ಮ ದಾಂಪತ್ಯದಲ್ಲಿನ ವಿಚ್ಛೇದನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English