ಸರ್ಕಾರಿ ಉದ್ಯೋಗ ಅಥವಾ ನಿಮ್ಮ ಮಹತ್ವಾಕಾಂಕ್ಷೆಯ ಸಾಧನೆಗೆ ಹೀಗೆ ಮಾಡಿ

7:00 AM, Wednesday, January 20th, 2021
Share
1 Star2 Stars3 Stars4 Stars5 Stars
(No Ratings Yet)
Loading...

surya devaಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಕರೆ ಮಾಡಿ 9945410150

ನೀವು ನಿಮ್ಮ ಶೈಕ್ಷಣಿಕವಾಗಿ ಕೆಲವು ಅರ್ಹತೆಗಳನ್ನು ಪಡೆದಿರುತ್ತೀರಿ ಆದರೆ ನಿಮ್ಮ ಮನಸ್ಸಿನಲ್ಲಿ ಉತ್ತಮ ಕೆಲಸ ಅಥವಾ ಸರ್ಕಾರಿ ಕೆಲಸ ಸಿಗಬೇಕೆಂಬ ಅಭಿಲಾಷೆ ಮೂಡುವುದು ಸಹಜ.

ಕೆಲವೊಮ್ಮೆ ನಿಮ್ಮ ಪ್ರಯತ್ನ ಯಾವುದಾದರೂ ಒಂದು ಹಂತದಲ್ಲಿ ವಿಫಲವಾಗುವ ಸಾಧ್ಯತೆ ಇರುತ್ತದೆ. ಮನುಷ್ಯ ತನ್ನ ಗುರಿ ಸಾಧಿಸಲು ಧೈರ್ಯ, ಆತ್ಮವಿಶ್ವಾಸ, ಸ್ಪಷ್ಟ ಸಂಕಲ್ಪದ ದಾರಿಯಿಂದ ಮುನ್ನುಗ್ಗುತ್ತಾನೆ. ಆದರೆ ಅತಿಯಾದ ಒತ್ತಡ ಆಲಸ್ಯ, ಕೆಲವು ವ್ಯಕ್ತಿಗಳ ಒಡನಾಟ ನಿಮಗೆ ನಿಮ್ಮ ಮಹತ್ವಕಾಂಕ್ಷೆಯ ಕಾರ್ಯಸಾಧನೆ ಆಗಲು ವಿಫಲವಾಗುವ ಸಾಧ್ಯತೆ ಇರುತ್ತದೆ.

ನಿಮ್ಮಲ್ಲಿನ ಮರೆಗುಳಿತನ ಆವರಿಸಬಹುದು ಅಥವಾ ಚಂಚಲ ಮನಸ್ಥಿತಿ ಹೆಚ್ಚಾಗಬಹುದು ಇಂತಹ ಕೆಲವು ವೈಯಕ್ತಿಕ ಸಮಸ್ಯೆಗಳಿಂದ ನಿಮ್ಮ ಯೋಜನೆ ಮತ್ತು ಆಲೋಚನೆ ಪರಿಪೂರ್ಣವಾಗದೆ ಮಧ್ಯಂತರದಲ್ಲಿ ನಾಶವಾಗಬಹುದು. ಆದಕಾರಣ ಶಾಸ್ತ್ರಾಧಾರಿತ ಈ ಸರಳ ತಂತ್ರದಿಂದ ಖಂಡಿತವಾಗಿ ನಿಮ್ಮ ಸಾಧನೆ ಪೂರ್ಣಗೊಳಿಸುವಿರಿ.

ಪ್ರತಿನಿತ್ಯ ಸೂರ್ಯದೇವನನ್ನು ಪೂಜಿಸಿ. ಪ್ರಾತಃಕಾಲ ಗಣಪತಿ ದೇವರ ಆರಾಧನೆ ಮಾಡಿ ಮತ್ತು ಗಾಯತ್ರಿ ಮಂತ್ರವನ್ನು ಜಪಿಸಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English