ಈ ಪರಮೋಚ್ಛ ವಿದ್ಯೆಯಿಂದ ದುಷ್ಟಶಕ್ತಿ ಪೀಡೆ ಹಾಗೂ ಕೆಟ್ಟ ದೃಷ್ಟಿಯನ್ನು ತಡೆಯಬಹುದು

7:00 AM, Wednesday, January 27th, 2021
Share
1 Star2 Stars3 Stars4 Stars5 Stars
(No Ratings Yet)
Loading...

Kali Deviಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಯೋಗಿನೀ ತಂತ್ರ, ಕಾಮಕ್ಯ ತಂತ್ರ, ನಿರುತ್ತರ ತಂತ್ರ, ಇವುಗಳೇ ಕಾಳಿ ತಂತ್ರ ಎಂದು ಪ್ರಖ್ಯಾತಿ ಪಡೆದಿದೆ.

ಈ ಪರಮೋಚ್ಛ ವಿದ್ಯೆಯಿಂದ ಮನುಷ್ಯನಲ್ಲಿ ಮೂಡುವಂತಹ ಸಮಸ್ಯೆಗಳು, ಬಯಕೆಗಳು, ಹಾಗೂ ಆಗಬೇಕಾಗಿರುವ ಕಾರ್ಯಗಳನ್ನು ಪಡೆಯಬಹುದಾಗಿದೆ.

ಭವತಾರಿಣಿ ಪರಮಸತ್ಯಳು ಮಹಾಕಾಳಿ ತಾಂತ್ರಿಕ ದೈವಶಕ್ತಿಯ ಅಧಿದೇವತೆ. ಕಾಳಿ ಮಂತ್ರ ಮತ್ತು ತಾಂತ್ರಿಕ ಪೂಜಾ ಶಕ್ತಿಯ ತಂತ್ರ-ಮಂತ್ರ ವಿದ್ಯೆಗಳಲ್ಲಿ ಪ್ರಖ್ಯಾತಿ ಹಾಗೂ ನಿಶ್ಚಿತ ಗೆಲುವಿನ ರಹದಾರಿ.

ಅಂತಹ ದಿವ್ಯಮಂತ್ರ ಗಳಲ್ಲಿ ಒಂದಾದ ಈ ಮಂತ್ರವನ್ನು ಹೇಳಿ ಇದರಿಂದ ನಿಮ್ಮ ಸಮಸ್ಯೆಗೆ ಅತ್ಯಂತ ವೇಗ ಪರಿಹಾರ ದೊರೆಯುವುದು.
ವಶೀಕರಣದಂತಹ ಸಮಸ್ಯೆ ಅನುಭವಿಸುತ್ತಿದ್ದರೆ, ಶತ್ರುಭಯ, ಮರಣಭಯ, ಕೆಲಸದಲ್ಲಿ ಚೈತನ್ಯ, ಮಾಂತ್ರಿಕ ಸಮಸ್ಯೆ, ದುಷ್ಟಶಕ್ತಿ ಪೀಡೆ, ದಾರಿದ್ಯ್ರ ಹಾಗೂ ಕೆಟ್ಟ ದೃಷ್ಟಿಗೆ ಈ ಮಂತ್ರ ಉಪಯುಕ್ತ.

ಮಡಿಯಲ್ಲಿ ಸ್ನಾನ ಮಾಡಿ ಬೆಳಗಿನ ಜಾವ 21 ಬಾರಿ ಈ ಮಂತ್ರವನ್ನು ಜಪಿಸುತ್ತ ತಕ್ಕದ್ದು.
॥ಕಾಳಿಕಾಯಾ ಮಹಾವಿದ್ಯಾ
ಕಥಿತಾ ಭುವಿ ದುರ್ಲಭಾ
ತಥಾಪಿ ಹೃದಯೇ ಶಲ್ಯಮಸ್ತಿ ದೇವಿ ಕೃಪಾಂ ಕುರು॥

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English