ಜಾಮೀನು ನೀಡಿ ಸಮಸ್ಯೆಯ ಸುಳಿವಿನಲ್ಲಿ ಸಿಲುಕಿದ್ದೀರಾ? ಅದರಿಂದ ಪಾರಾಗಲು ಹೀಗೆ ಮಾಡಿ

7:00 AM, Friday, January 29th, 2021
Share
1 Star2 Stars3 Stars4 Stars5 Stars
(No Ratings Yet)
Loading...

sriRam ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಇಬ್ಬರ ಸಾಲದ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿ, ಜಾಮೀನು ನೀಡಿ ತಾವು ಸಂಕಷ್ಟ ಅನುಭವಿಸುತ್ತಿರುವ ಸಾಧ್ಯತೆ ಇರುತ್ತದೆ ನಿಮ್ಮ ವಿಚಾರವನ್ನು ಸಂಪೂರ್ಣವಾಗಿ ಅರಿತುಕೊಂಡು ನಿಮ್ಮಿಂದ ಸಹಾಯ ಪಡೆದು ಪಲಾಯನ ಮಾಡುತ್ತಾರೆ.

ಸಾಲ ಕೊಡಿಸುವ ತನಕ ನಿಮ್ಮ ಹಿಂದೆ ದುಂಬಾಲು ಬಿದ್ದು ಒಳ್ಳೆಯ ಮಾತುಗಳನ್ನಾಡಿ, ನಂಬಿಕೆ ಗಿಟ್ಟಿಸಿಕೊಂಡು ನಂತರ ಕಣ್ಣಿಗೂ ಸಹ ಕಾಣದೆ ಮಾಯವಾಗುವರು.

ಸಾಲ ಕೊಟ್ಟವರು ಸುಮ್ಮನಿರುತ್ತಾರೆಯೇ, ಖಂಡಿತ ಇಲ್ಲ ನಿಮ್ಮನ್ನು ಸಾಲ ತೀರಿಸಲು ಪೀಡಿಸುತ್ತಾರೆ. ಅನಿವಾರ್ಯವಾಗಿ ಈ ಸಾಲವನ್ನು ನಿಮ್ಮ ಹೆಗಲಿಗೆ ಹೊತ್ತುಕೊಂಡು ಸಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಆದಷ್ಟು ಸಾಲದ ವ್ಯವಹಾರದಲ್ಲಿ ಜಾಮೀನು ನೀಡುವುದನ್ನು ನಿಲ್ಲಿಸುವುದು ಸೂಕ್ತ ಎಂಬುದು ನಮ್ಮ ಅಭಿಪ್ರಾಯ.ಅದಾಗಲೇ ಇಂತಹ ಸಮಸ್ಯೆ ನೀವು ಅನುಭವಿಸುತ್ತಿದ್ದರೆ ಈ ಸರಳ ಪರಿಹಾರ ಮಾಡಿ ಖಂಡಿತ ಒಳಿತಾಗುತ್ತದೆ.

11 ಅರಳಿ ಮತ್ತು ಎಕ್ಕದ ಗಿಡದ ಎಲೆಯನ್ನು ತಂದು ಪ್ರಾತಃಕಾಲದಲ್ಲಿ ಶ್ರೀರಾಮ್ ಎಂದು ಪ್ರತಿಯೊಂದು ಎಲೆಯ ಮೇಲೆ ಬರೆದು ನಂತರ ಅರಿಶಿನ, ಕುಂಕುಮವನ್ನು ಹಾಕಿ ಬಿಳಿ ಬಟ್ಟೆಯಲ್ಲಿ ಕಟ್ಟಿ ನಿರ್ಜನ ಪ್ರದೇಶದಲ್ಲಿ ಇಟ್ಟು ಬನ್ನಿ. ಇದರಿಂದ ಮಧ್ಯಸ್ಥಿಕೆ ಅಥವಾ ಜಾಮೀನು ಸುಳಿವಿನಿಂದ ನೀವು ಪಾರಾಗುವಿರಿ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English