ಜಾಮೀನು ನೀಡಿ ಸಮಸ್ಯೆಯ ಸುಳಿವಿನಲ್ಲಿ ಸಿಲುಕಿದ್ದೀರಾ? ಅದರಿಂದ ಪಾರಾಗಲು ಹೀಗೆ ಮಾಡಿ

Friday, January 29th, 2021
sriRam

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಇಬ್ಬರ ಸಾಲದ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿ, ಜಾಮೀನು ನೀಡಿ ತಾವು ಸಂಕಷ್ಟ ಅನುಭವಿಸುತ್ತಿರುವ ಸಾಧ್ಯತೆ ಇರುತ್ತದೆ ನಿಮ್ಮ ವಿಚಾರವನ್ನು ಸಂಪೂರ್ಣವಾಗಿ ಅರಿತುಕೊಂಡು ನಿಮ್ಮಿಂದ ಸಹಾಯ ಪಡೆದು ಪಲಾಯನ ಮಾಡುತ್ತಾರೆ. ಸಾಲ ಕೊಡಿಸುವ ತನಕ ನಿಮ್ಮ ಹಿಂದೆ ದುಂಬಾಲು ಬಿದ್ದು ಒಳ್ಳೆಯ ಮಾತುಗಳನ್ನಾಡಿ, ನಂಬಿಕೆ ಗಿಟ್ಟಿಸಿಕೊಂಡು ನಂತರ ಕಣ್ಣಿಗೂ ಸಹ ಕಾಣದೆ ಮಾಯವಾಗುವರು. ಸಾಲ ಕೊಟ್ಟವರು ಸುಮ್ಮನಿರುತ್ತಾರೆಯೇ, ಖಂಡಿತ ಇಲ್ಲ ನಿಮ್ಮನ್ನು ಸಾಲ ತೀರಿಸಲು ಪೀಡಿಸುತ್ತಾರೆ. ಅನಿವಾರ್ಯವಾಗಿ […]

ಸುಖಕರ ಬದುಕಿಗೆ ಈ ಮಂತ್ರವು ಉಪಯುಕ್ತಕರ ವಾಗಿದೆ.

Saturday, November 14th, 2020
Pratha

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಯಾವುದೇ ಗುಪ್ತಕಠಿಣ ಸಮಸ್ಯೆಗಳಿಗೆ ಶಾಶ್ವತ ಅಂತಿಮ ಪರಿಹಾರ. 9945410150 ಮನುಷ್ಯ ಸುಖಮಯ ಜೀವನಕ್ಕಾಗಿ ಹಪಹಪಿಸುತ್ತಾನೆ. ತಾನು ಕಾಣುವ ವಸ್ತುಗಳಿಂದ, ತನ್ನವರಿಂದ, ತನ್ನ ಇಷ್ಟಾರ್ಥಗಳಿಂದ ಸುಖವನ್ನು ಪಡೆಯಬಹುದು ಎಂಬುದು ಅವನ ಮನಸ್ಥಿತಿ ಯಾಗಿರುತ್ತದೆ. ನಿಜವಾದ ಸುಖವು ಭಗವಂತನ ಸ್ಮರಣೆಯಲ್ಲಿ, ಸೇವೆಯಲ್ಲಿ, ಸಾಧನೆಯಲ್ಲಿ, ಸೌಖ್ಯ ಪ್ರಾಪ್ತಿಯಾಗುತ್ತದೆ. ಆದರೆ ಇವೆಲ್ಲದಕ್ಕಿಂತ ಹೆಚ್ಚು ತನ್ನ ಕುಟುಂಬ, ತನ್ನವರ ಬೇಡಿಕೆ, ತನ್ನ ಮನಸ್ಸಿಗೆ ಹಿತ ಎನಿಸುವ ಕಾರ್ಯಗಳು ಮಾತ್ರ ಈ ಲೌಕಿಕ ಜಗತ್ತಿನಲ್ಲಿ […]

ಜ್ಯೋತಿಷ್ಯ : ಬಾಲ ಗಣಪತಿ ಹವನ ದಿಂದ ಸಿಗುವ ಪ್ರಯೋಜನಗಳು

Sunday, August 30th, 2020
Balaganapathy

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಸರಿಯಾದ ಸಮಯ ಸರಿಯಾದ ಕಾಲಕ್ಕೆ ವಿವಾಹ ಆಗುತ್ತಿಲ್ಲ ಎಂಬ ಚಿಂತೆ ನಿಮ್ಮಲ್ಲಿ ಆವರಿಸಿರುತ್ತದೆ. ನೋಡಿದ ವಧು ಅಥವಾ ವರ ನಿಮ್ಮ ವಿಚಾರದಂತೆ ಯಾವುದೇ ಸೂಕ್ತ ರೀತಿಯ ಸ್ಪಂದನೆ ನೀಡದ ಸ್ಥಿತಿ ಕಂಡುಬರಬಹುದು. ನಿಮ್ಮ ಜೀವನದಲ್ಲಿ ಸಂಗಾತಿ ಬರಮಾಡಿಕೊಳ್ಳಲು ಬಯಕೆ ಮೂಡಿರಬಹುದು ಆದರೆ ಅದಕ್ಕೆ ಬೇಕಾದ ಸೂಕ್ತ ಸಂದರ್ಭಗಳು ಕಂಡುಬರುತ್ತಿಲ್ಲವಾದರೆ ಈ ಪರಿಹಾರ ಕಾರ್ಯಗಳನ್ನು ಮಾಡಿ […]

ಮದುವೆ ವಿಚಾರದಲ್ಲಿ ಸಮಸ್ಯೆಗಳಿದ್ದರೆ ಈ ರೀತಿ ಮಾಡಿ

Saturday, August 22nd, 2020
yellow flower

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಪ್ರೀತಿ ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ ಮತ್ತು ಅದು ಬೆಳೆಯುತ್ತಾ ಪ್ರೀತಿಸಿದ ಸಂಗಾತಿಯನ್ನು ನೀವು ಜೀವನದಲ್ಲಿ ಬರಮಾಡಿಕೊಳ್ಳುವ ತವಕ ನಿಮ್ಮಲ್ಲಿ ಉದ್ಭವಿಸುತ್ತದೆ. ಎಲ್ಲವೂ ಅಂದುಕೊಂಡಂತೆ ಆಗುವುದೇ?. ಕೆಲವೊಮ್ಮೆ ಜೀವನದಲ್ಲಿ ಘಟಿಸುವ ಘಟನೆಗಳು ಬಹುದೊಡ್ಡ ಪಾಠ ಕಲಿಸುತ್ತದೆ, ಅಥವಾ ನಿರಾಸೆ ತರಿಸುತ್ತದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೀವನದಲ್ಲಿ ಹೋರಾಟ ಏತಕ್ಕಾಗಿ ? ಇಲ್ಲಿ ಪ್ರೀತಿಸಿದವರ ಮನಸ್ಸು ಚಂಚಲದಿಂದ […]

ಶತ್ರುಗಳಿಂದ ಪಾರಾಗುವ ಜ್ಯೋತಿಷ್ಯಶಾಸ್ತ್ರಧಾರಿತ ಖಚಿತ ಪರಿಹಾರ ಮಾರ್ಗ

Sunday, August 16th, 2020
Homa

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಶತ್ರು ಬಾಧೆಯಿಂದ ಸಮಸ್ಯೆಗಳು ತಾವು ಅನುಭವಿಸುತ್ತಿರಬಹುದು, ಇದರಿಂದ ಸಾಮಾಜಿಕ ಜೀವನದಲ್ಲಿ ಅವ್ಯವಸ್ಥೆ ಅಥವಾ ನಿಮ್ಮ ಮನಸ್ಥಿತಿಯಲ್ಲಿ ಭಯದ ವಾತಾವರಣ ತುಂಬಿರುತ್ತದೆ. ಇಂತಹ ಬಾಧೆಗಳಿಂದ ತಾವು ಜರ್ಜರಿತರಾಗಿರುವುದು ಸಹ ಕಾಣಬಹುದು. ಇಲ್ಲಿ ಶತ್ರುಗಳು ಅಥವ ಹಿತಶತ್ರುಗಳು ಯಾರು, ಏನು ಮತ್ತು ಏನಕ್ಕಾಗಿ ತಮಗೆ ಸಮಸ್ಯೆ ಕೊಡುತ್ತಿದ್ದಾರೆ ಎಂಬುದು ಅರಿವಾಗುವುದಿಲ್ಲ. ಆದರೂ ಸಹ ಅವರ ದೃಷ್ಟಿಯಿಂದ ನೀವು […]

ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹೀಗೆ ಮಾಡಿ

Thursday, August 6th, 2020
Ganapathy

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಆರ್ಥಿಕ ವ್ಯವಸ್ಥೆ ಹಿನ್ನಡೆಯಿಂದ ಕೂಡಿರಬಹುದು. ನಿಮ್ಮ ಪ್ರತಿಯೊಂದು ಕಾರ್ಯಗಳು ಸಹ ವಿಫಲವಾಗುವ ಸಾಧ್ಯತೆ ಇರುತ್ತದೆ. ಸಾಲದ ಸಮಸ್ಯೆಯಿಂದಾಗಿ ನೀವು ಪರದಾಡುತ್ತಿರುವುದು. ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ತಾವು ವಿಫಲರಾಗಿರುವ ಸಾಧ್ಯತೆ ಕೂಡ ಇರುತ್ತದೆ. ಈ ಎಲ್ಲಾ ಸಮಸ್ಯೆಗಳು ಜೀವನದಲ್ಲಿ ದೊಡ್ಡಮಟ್ಟದ ಹಾನಿ ನೀಡುವಂತಹುದು. ಕಾರ್ಯ ಕೆಲಸಗಳು ವಿಫಲರಾಗಿರುವುದು, ಬರುವಂತಹ ಆರ್ಥಿಕ ಮೂಲವೂ ತಡೆಹಿಡಿದಿರುವುದು, ನಿಮ್ಮ ಜೀವನವೇ […]

ಹಣಕಾಸಿನ ಸಂಕಷ್ಟ ನಿವಾರಣೆಗೆ ಸುಲಭವಾದ ಪರಿಹಾರ ಮಾರ್ಗ

Wednesday, July 8th, 2020
karyasidhi Anjaneya

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಆರ್ಥಿಕವಾಗಿ ಸಂಕಷ್ಟಗಳು ದಿನೇದಿನೇ ಹೆಚ್ಚಾಗಿ ಆಗುತ್ತಿದ್ದರೆ, ಹಾಗೂ ನಿಮ್ಮ ವ್ಯಾಪಾರ ವಹಿವಾಟಿನಲ್ಲಿ ಆದಷ್ಟು ಸಮಸ್ಯೆಗಳು ಕಂಡುಬರುತ್ತಿದ್ದರೆ, ತಾವು ಬಹಳಷ್ಟು ಖಿನ್ನತೆಗೆ ಒಳಪಡುವಿರಿ. ನಿಮ್ಮ ಆರ್ಥಿಕ ವ್ಯವಸ್ಥೆಯ ಸುಧಾರಣೆಯಾಗಿ ದೈನಂದಿನ ಜೀವನದಲ್ಲಿ ಸ್ವಲ್ಪ ಪ್ರಮಾಣವಾದರೂ ಲಾಭಾಂಶ ನೋಡಿದರೆ ಸಾಕಷ್ಟು ಸಮಾಧಾನ ಆಗುತ್ತದೆ. ಆದರೆ ಕೆಲವು ಅಡಚಣೆಗಳಿಂದ, ಪೈಪೋಟಿ ಗಳಿಂದ ಹಾಗೂ ದುಷ್ಟ ಜನರ ಕ್ರಿಯೆಗಳಿಂದ ನಿಮ್ಮ […]

ಮನೆಯಲ್ಲಿ ನೆಮ್ಮದಿಯ ನಗುವಿರಲಿ ಅದಕ್ಕಾಗಿ ಈ ಪರಿಹಾರವನ್ನು ಮಾಡಿ

Tuesday, June 16th, 2020
karyasiddi-Anjaneya

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಮನೆಯಲ್ಲಿ ಸದಾಕಾಲ ಜಂಜಾಟ ದುಃಖದ ವಾತಾವರಣ ಹೆಚ್ಚಾಗಿ ಕಂಡು ಬರುತ್ತಿದ್ದರೆ ಅಲ್ಲಿ ಅಸಮಾಧಾನ ಹಾಗೂ ಮಾನಸಿಕ ವ್ಯವಸ್ಥೆ ಸರಿ ಇರುವುದಿಲ್ಲ. ಸಂಸಾರದಲ್ಲಿ ಪ್ರೀತಿ-ವಿಶ್ವಾಸ, ಅನುಕಂಪ ಮನೆ ಮಾಡಿದರೆ ಅದರ ಜೀವನಶೈಲಿ ಹಾಗೂ ಆನಂದವು ಅನುಭವಿಸುವ ಮನಸ್ಥಿತಿಯು ಪ್ರಪುಲ್ಲ ವಿರುತ್ತದೆ ಹಾಗೂ ನಿಮ್ಮ ಯೋಗ ಮತ್ತು ಯೋಜನೆಗಳು ಸಕಾಲದಲ್ಲಿ ಕೂಡಿ ನವಚೈತನ್ಯ ಮತ್ತು ಇಷ್ಟಾರ್ಥ ಸಿದ್ಧಿ […]

ದಿನ ಭವಿಷ್ಯ : ತುಲಾ ರಾಶಿ – ಉದ್ಯೋಗದ ನಿಮಿತ್ತ ಗಣ್ಯರ ಭೇಟಿ ಯಾಗುವ ಸಾಧ್ಯತೆ ಇದೆ

Monday, May 18th, 2020
Malemadeshwara

ಶ್ರೀ ಮಲೈಮಹದೇಶ್ವರ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಅನುಪಯುಕ್ತ ಕೆಲಸಗಳಲ್ಲಿ ಕಾಲಹರಣ ಮಾಡುವುದಕ್ಕಿಂತ ಕುಟುಂಬದ ಜೊತೆಗೆ ಕಾಲ ಕಳೆಯಿರಿ. ಇಂದು ಕುತೂಹಲಕಾರಿ ಆದಂತಹ ನೆನಪಿನಲ್ಲಿಡುವ ಶುಭ ವಿಷಯಗಳು ಜರುಗುತ್ತದೆ. ನಿರೀಕ್ಷಿತ ಯೋಜನೆಗಳನ್ನು ಅತಿಬೇಗನೆ ಪೂರ್ಣ ಮಾಡುವಿರಿ. ಆರ್ಥಿಕವಾಗಿ ಉತ್ತಮ ವಹಿವಾಟು ನಡೆಯಲಿದೆ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ ಮಾಡಿ […]

ದಿನಭವಿಷ್ಯ : ವೃಶ್ಚಿಕ ರಾಶಿ – ಪಾವತಿಗಳು, ತೆರಿಗೆಗಳ ಬಗ್ಗೆ ಸೂಕ್ಷ್ಮವಾಗಿ ಗಮನವಹಿಸಿ.

Wednesday, April 22nd, 2020
satyanarayana

ಶ್ರೀ ನಾರಾಯಣ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ದೂರದ ಸಂಬಂಧಿಗಳು ನಿಮ್ಮನ್ನು ಕಾಣಲು ಬರಲಿದ್ದಾರೆ, ಅವರು ನಿಮ್ಮಿಂದ ಸಹಾಯ ಅಪೇಕ್ಷಿಸಬಹುದು. ಈ ದಿನ ನೀವು ಯಾರಿಗೂ ಸಾಲ ನೀಡುವ ವಿಚಾರಕ್ಕೆ ಹೋಗಬೇಡಿ ಇದರಿಂದ ಮುಂದೆ ಸಮಸ್ಯೆ ಅನುಭವಿಸಬೇಕಾಗುತ್ತದೆ. ಸಭಾ ಗೋಷ್ಠಿಗಳು ನಿಮಗೆ ಧನಾತ್ಮಕ ಚಿಂತನೆಯನ್ನು ತಂದುಕೊಡುತ್ತದೆ. ಕೆಲಸದಲ್ಲಿ ಉತ್ತಮ ಜ್ಞಾನದಿಂದ […]