ನಿಮ್ಮ ಸಮಸ್ಯೆಗಳಿಗೆ ರಾಮಬಾಣ ಈ ಪರಿಹಾರ

7:00 AM, Monday, February 8th, 2021
Share
1 Star2 Stars3 Stars4 Stars5 Stars
(No Ratings Yet)
Loading...

Ganapathyಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಗಣಪತಿ ದೇಗುಲಕ್ಕೆ ಗರಿಕೆ ನೀಡುವುದರ ಪ್ರಯೋಜನ ತಿಳಿಯೋಣ.

ವಿಘ್ನ ವಿನಾಶಕನಾದ ವಿನಾಯಕನ ಕಾರ್ಯಸಿದ್ದಿಗಳಿಗೆ ಅತ್ಯಂತ ಶ್ರೇಯಸ್ಸು ನೀಡುವ ದೇವನಾಗಿದ್ದಾನೆ. ನಾವು ನಮ್ಮ ಕೆಲಸದಲ್ಲಿ ನಿರುತ್ಸಾಹ, ಜನಗಳಿಂದ ಉಪದ್ರವ, ಆರ್ಥಿಕ ಅಡಚಣೆ ಇನ್ನೂ ಇತ್ಯಾದಿ ವಿಷಯಗಳನ್ನು ಅನುಭವಿಸುತ್ತಿರುತ್ತೇವೆ. ಅದರಲ್ಲೂ ಸಹ ಹಣಕಾಸಿನ ಸಮಸ್ಯೆ ಭಾದೆಕೊಡುವುದು ಹೆಚ್ಚು.

ಮನುಷ್ಯನು ತನ್ನ ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡಿ ಅದನ್ನು ಸಾಧಿಸಲು ಹವಣಿಸುತ್ತಾನೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಲವು ಕ್ಷೇತ್ರಗಳಲ್ಲಿ ಸಮಸ್ಯೆಗಳು ಹೆಚ್ಚಾದಾಗ ಅವನ ಗುರಿ ಮತ್ತು ಸಾಧನೆ ಮರೆತು ಮೂಲೆಗುಂಪಾಗುವನು. ವ್ಯಾವಹಾರಿಕ ಸಮಸ್ಯೆಗಳಿಂದ ಹಿಡಿದು ಮಾನಸಿಕ ಆರೋಗ್ಯ ದಂತಹ ಸಮಸ್ಯೆಗಳಿಗೆ ಸರಳ ಪರಿಹಾರ ಉತ್ತಮ ಮತ್ತು ಹಿರಿಯರಿಂದ ಸಿದ್ಧಿ ಆಗಿರುವುದೂ ಉಂಟು.

ತಾವು ಪ್ರತಿನಿತ್ಯ ಮನೆಯಲ್ಲಿನ ಪೂಜೆಯಲ್ಲಿ ಗಣಪತಿ ಮೂರ್ತಿಯನ್ನು ಇಡಿ. ಹೆಬ್ಬೆರಳ ಗಾತ್ರಕ್ಕಿಂತ ಸಣ್ಣದಾಗಿ ಇರಬೇಕು ಮತ್ತು ಪ್ರತಿನಿತ್ಯ ಗರಿಕೆಯನ್ನು ಗಣಪತಿಗೆ ನೀಡಿ ಇದರಿಂದ ಕ್ರಮೇಣ ಸಮಸ್ಯೆಗಳಿಂದ ಪಾರಾಗಿ ಹಲವಾರು ಅವಕಾಶಗಳು ನಿಮಗೆ ಸಿಗುವುದು ನಿಶ್ಚಿತ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English