ಈ ತಂತ್ರದಿಂದ ಸತಿ ಪತಿ ಕಲಹ ದೂರವಾಗುವುದು ನಿಶ್ಚಿತ

7:00 AM, Friday, February 12th, 2021
Share
1 Star2 Stars3 Stars4 Stars5 Stars
(No Ratings Yet)
Loading...

pachaKarpuraಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ದಾಂಪತ್ಯದಲ್ಲಿ ಜರಗುವ ಸಣ್ಣ ಪ್ರಮಾದಗಳು ದೊಡ್ಡಮಟ್ಟದ ಸ್ವರೂಪ ಪಡೆದು ಜೀವನದಲ್ಲಿ ಬಹಳಷ್ಟು ಒತ್ತಡ ಮತ್ತು ನೋವು ತಂದುಕೊಡುತ್ತದೆ.

ಆತ್ಮ ಸಂತೋಷ ಮತ್ತು ಸಂಗಾತಿಯ ಪ್ರೀತಿ ಬಯಸುವುದು ಸಹಜ ಆದರೆ ಪತಿ ಮತ್ತು ಪತ್ನಿ ಒಬ್ಬರಿಗೊಬ್ಬರು ಹಾವು-ಮುಂಗುಸಿ ರೀತಿಯಲ್ಲಿ ವರ್ತಿಸುತ್ತಿದ್ದರೆ ಹೇಗೆ ಪ್ರೀತಿ ಮೂಡಲು ಸಾಧ್ಯ. ಇಬ್ಬರಲ್ಲಿ ಒಬ್ಬರು ತಮ್ಮ ಜೀವನ ಸರಿಪಡಿಸಿಕೊಳ್ಳಲು ಬಯಸುತ್ತಾರೆ ಆದರೆ ಹೇಳಿದ ಮಾತನ್ನು ಕೇಳದೆ ಬೇರೆಯವರ ಮಾತನ್ನು ವೇದವಾಕ್ಯ ಎಂದು ನಂಬುವರು. ದುಡಿದ ಹಣ ಇತ್ಯಾದಿಗಳನ್ನು ಬೇರೆಯವರಿಗೆ ನೀಡುವುದು ಅಥವಾ ಪ್ರೀತಿ ಸಂತೋಷ ವಿಲ್ಲದೆ ಸಂಗಾತಿಗೆ ಸೂಕ್ತ ಬೆಲೆ ಸ್ಥಾನಮಾನ ನೀಡದೆ ವರ್ತಿಸುವುದು ಎಷ್ಟು ಸರಿ.

ಇಂತಹ ಸಮಸ್ಯೆ ಅನುಭವಿಸುತ್ತಿದ್ದರೆ ಜೀವನದಲ್ಲಿ ನೀವು ಚಿಂತೆ ಪಡುವುದು ಬೇಡ ಇಂತಹ ವಿಚಾರಗಳು ದುಷ್ಟಶಕ್ತಿಗಳ ಪ್ರಯೋಗ, ಜನ ದೃಷ್ಟಿ, ಶತ್ರುಬಾಧೆ ಯಿಂದ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಈ ಪರಿಹಾರ ತಂತ್ರದಿಂದ ಇದನ್ನು ಸರಿಪಡಿಸಬಹುದು.

ಕೆಂಪು ಮತ್ತು ಬಿಳಿಯ ಹೂಗಳು ಪಚ್ಚಕರ್ಪೂರ, ಉಪ್ಪು, ಹರಿಶಿಣ, ಕುಂಕುಮ, ತುಳಸಿ, ಬೇವು, ವಿಳ್ಳೇದೆಲೆ, ಮೂರು ಮುಷ್ಟಿ ಅನ್ನ ಇವುಗಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಮನೆಯ ಹೆಬ್ಬಾಗಿಲ ದೃಷ್ಟಿ ತೆಗೆದು ನಂತರ ಅದನ್ನು ನಿರ್ಜನ ಪ್ರದೇಶದಲ್ಲಿ ಇಟ್ಟು ಬನ್ನಿ ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English