ಹಣಕಾಸಿನ ಸಮಸ್ಯೆಗೆ ಇದು ರಾಮಬಾಣ ಇದ್ದಂತೆ !

7:00 AM, Thursday, February 18th, 2021
Share
1 Star2 Stars3 Stars4 Stars5 Stars
(No Ratings Yet)
Loading...

Tulasi1 ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಾವು ನಮ್ಮ ವಿವೇಚನೆಯಿಂದ ಜೀವನವನ್ನು ಸಮೃದ್ಧಿ ಗೊಳಿಸುವುದು ಅವಶ್ಯಕ. ವಿವೇಚನಾರಹಿತವಾದ ಹೂಡಿಕೆಗಳು ಮತ್ತು ಕಾರ್ಯಗಳು ನಮ್ಮ ಅಧಃಪತನಕ್ಕೆ ಕಾರಣವಾಗುತ್ತದೆ.

ಕೆಲವು ಹಿತಾಸಕ್ತಿಗಾಗಿ ಮರುಳಾಗುವುದು, ತೋರಿಕೆಗಾಗಿ ಹಣ ಖರ್ಚು ಮಾಡುವುದು, ಅಹಿತಕರ ವಿಷ ವರ್ತುಲದಲ್ಲಿ ಸಿಲುಕಿ ದುಡಿಮೆಯ ಪ್ರಮಾಣ ಕಡಿಮೆ ಗೊಳ್ಳುವುದು. ಇಂತಹ ಸನ್ನಿವೇಶಗಳು ಪರಿಸ್ಥಿತಿ ಕೈಮೀರಿ ಹೋಗುವಂತಹ ಪ್ರಮೇಯವನ್ನು ತಂದೊಡ್ಡುತ್ತದೆ.

ಇಂತಹ ಕಾರ್ಯಗಳಿಂದ ಸಾಲದ ಸುಳಿಯಲ್ಲಿ ಸಿಲುಕಬಹುದು, ಆರ್ಥಿಕ ಅಡಚಣೆ ಆಗುವುದು, ಮನಸ್ಸು ತೀವ್ರತರನಾದ ನಿರಾಶೆ ಅನುಭವಿಸುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಈ ಪರಿಹಾರ.

ಪ್ರತಿನಿತ್ಯ ಆಂಜನೇಯ ದೇಗುಲಕ್ಕೆ ತೆರಳಿ, ಹನುಮಾನ್ ಚಾಲೀಸ್ ಪಟನೆ ಮಾಡಿ, ಆಂಜನೇಯ ದೇಗುಲಕ್ಕೆ ತುಳಸಿಯನ್ನು ನೀಡಿ. ಈ ಪರಿಹಾರ ತ್ವರಿತಗತಿಯಲ್ಲಿ ಸಮಸ್ಯೆಯಿಂದ ಹೊರಬರಲು ಅನುವು ಮಾಡಿಕೊಡುತ್ತದೆ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English