ಸಂಕಷ್ಟದಿಂದ ಪಾರುಮಾಡುವ ಸರಳ ಪರಿಹಾರ ಮಾರ್ಗ

7:00 AM, Sunday, April 18th, 2021
Share
1 Star2 Stars3 Stars4 Stars5 Stars
(No Ratings Yet)
Loading...

japaಲೇಖನ: ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150

ಆಧುನಿಕ ಜೀವನದ ಜಂಜಾಟಗಳಲ್ಲಿ ಸದಾಕಾಲ ಮನಸ್ಥಿತಿಯನ್ನು ಹಾಳುಮಾಡಿಕೊಂಡು ದುಃಖದಿಂದ, ದಾರಿದ್ರ್ಯದಿಂದ ಹಾಗೂ ಒತ್ತಡದಿಂದ ಜೀವನ ನಡೆಸುತ್ತಿರುತ್ತವೆ.

ಸಮಸ್ಯೆಗಳು ಹಲವಾರು ಇರುವುದು, ಕೆಲವರಿಗೆ ಆರ್ಥಿಕ ಇನ್ನೂ ಕೆಲವರಿಗೆ ಮಾನಸಿಕ, ಮತ್ತೊಬ್ಬರಿಗೆ ದೈಹಿಕ ಹೀಗೆ ಸರ್ವತಃ ಸಮಸ್ಯೆಗಳೇ ಜೀವನವಾದಗ ಬದುಕು ದುಸ್ತರವಾಗುತ್ತ ಸಾಗುತ್ತದೆ.

ಇದರಿಂದಾಗಿ ನಾವಿನ್ಯತೆ, ಸಂತೋಷ, ವಿಸ್ತರಣೆ, ಆಹ್ಲಾದಕರ ವಾತಾವರಣವನ್ನು ಕಳೆದುಕೊಳ್ಳಬಹುದು. ಇಂತಹ ಒತ್ತಡ ಪರಿಸ್ಥಿತಿಯನ್ನು ಮತ್ತು ಜಂಜಾಟಗಳಿಂದ ಪಾರಾಗಲು ದಾರಿದ್ರ್ಯ ದೂರವಾಗುವುದು ಅವಶ್ಯಕವಾಗಿರುತ್ತದೆ.

ಶಾಂತಿ ಕರ್ಮಣಿ ಸರ್ವತ್ರ ತ ದುಃಸ್ವಪ್ನ ದರ್ಶನೆ
ಗ್ರಹ ಪೀಡಸು ಛೋಗ್ರಾಸು ಮಾಹಾತ್ಮಯಾನ್‌ ಶ್ರೀನು ಯಾನ್‌ಮಮ್‌
ಈ ಮಂತ್ರ ಸ್ವರೂಪವನ್ನು ವಾರದಲ್ಲಿ ಒಮ್ಮೆ 1008 ಬಾರಿ ಜಪಿಸುವುದರಿಂದ ಸರ್ವತಃ ಯಶಸ್ಸು ಖಂಡಿತ ಲಭ್ಯವಾಗುತ್ತದೆ. ಇದನ್ನು ಪೂರ್ವದಿಕ್ಕಿಗೆ ಮಣೆ ಹಾಕಿಕೊಂಡು ಜಪಿಸುವುದು ಸೂಕ್ತ.

ಖ್ಯಾತ ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಗುಪ್ತಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English