ಕೂಲಿ ಕಾರ್ಮಿಕನ ಮೃತ ದೇಹ ತಳಂಗರೆಯ ಬಾವಿಯಲ್ಲಿ ಪತ್ತೆ

6:06 PM, Tuesday, December 5th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಕಾಸರಗೋಡು : ತಮಿಳುನಾಡು ಮೂಲದ ಕೂಲಿ ಕಾರ್ಮಿಕನ ಮೃತ ದೇಹ ಮಂಗಳವಾರ ನಗರದ ತಳಂಗರೆಯ ಬಾವಿಯೊಂದರಲ್ಲಿ ಪತ್ತೆಯಾಗಿದೆ.

ತಮಿಳುನಾಡು ತಿರುವಣ್ಣ ಮಲೈ ನ ಭೂಮಿನಾಥ್ (27) ಮೃತ ಪಟ್ಟ ಕಾರ್ಮಿಕ.

ಭೂಮಿನಾಥ್ ಕಾಸರಗೋಡು ಪರಿಸರದಲ್ಲಿ ಕೂಲಿ ಕೆಲಸ ನಿರ್ವ ಹಿಸುತ್ತಿದ್ದರು. ಇವರು ವಾಸವಿದ್ದ ವಸತಿ ಗೃಹ ಸಮೀಪದ ಬಾವಿಯಲ್ಲಿ ಮಂಗಳವಾರ ಬೆಳಿಗ್ಗೆ ಮೃತ ದೇಹ ಪತ್ತೆಯಾಗಿದೆ.

ಅಗ್ನಿ ಶಾಮಕ ದಳದ ಸಿಬಂದಿ ಗಳು ಮೃತ ದೇಹವನ್ನು ಮೇಲಕ್ಕೆ ತ್ತಿದ್ದು, ಬಳಿಕ ಮೃತ ದೇಹವನ್ನು ಮಹಜರು ನಡೆಸಿ, ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರ ದಲ್ಲಿ ಇರಿಸಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English