ಭಾರತಿ ಅರಸ್ ಬಂಧನಕ್ಕೆ ರಾಜ್ಯ ಹೈಕೋರ್ಟ್ ವಾರಂಟ್

Friday, September 3rd, 2010
ಭಾರತಿ ಅರಸ್ ಬಂಧನಕ್ಕೆ ರಾಜ್ಯ ಹೈಕೋರ್ಟ್ ವಾರಂಟ್

ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸ್ ಪುತ್ರಿ ಭಾರತಿ ಅರಸ್ ಬಂಧನಕ್ಕೆ ರಾಜ್ಯ ಹೈಕೋರ್ಟ್ ಶುಕ್ರವಾರ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಚಿತ್ರಲೇಖಾ ಕೊಲೆ ಪ್ರಕರಣದ ಆರೋಪಿಗಳಾದ ಭಾರತಿ ಅರಸ್, ಚಂದ್ರಕಾಂತ್ ಹಾಗೂ ಮಧುಕರ್ ಇಂದು ವಿಚಾರಣೆ ಸಂದರ್ಭದಲ್ಲಿ ಹಾಜರಾಗದ..

ಜರ್ಮನ್ ಸ್ಫೋಟದ ಶಂಕಿತ ಆರೋಪಿ ಅಬ್ದುಲ್ ಸಮದ್ ಬಿಡುಗಡೆ

Saturday, August 21st, 2010
ಜರ್ಮನ್ ಸ್ಫೋಟದ ಶಂಕಿತ ಆರೋಪಿ ಅಬ್ದುಲ್ ಸಮದ್ ಬಿಡುಗಡೆ

ಜರ್ಮನ್ ಸ್ಫೋಟದ ಶಂಕಿತ ಆರೋಪಿ ಅಬ್ದುಲ್ ಸಮದ್ ಭಟ್ಕಳ್ ಜಾಮೀನು ಪಡೆದುಕೊಂಡ ಮೂರು ವಾರಗಳ ನಂತರ ಇದೀಗ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಈತ ಅಕ್ರಮ ಶಸ್ತ್ರಾಸ್ತ್ರ ವಶ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೊಳಗಾಗಿದ್ದ ಸಮದ್ ಉತ್ತರ ಕರ್ನಾಟಕದ ಭಟ್ಕಳ ನಿವಾಸಿ. 2009ರ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿದ್ದ. ಆತನ ವಿರುದ್ಧ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷ್ಯಗಳು ಇಲ್ಲದ ಕಾರಣ ಇಲ್ಲಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿತ್ತು. 25,000 ರೂಪಾಯಿ ಠೇವಣಿ ಮತ್ತು ಇಬ್ಬರು […]

2 ಕೋಟಿ ಮೌಲ್ಯದ ಹೆರಾಯಿನ್ ಮಾರಟಜಾಲದ ಬಂಧನ

Saturday, August 21st, 2010
2 ಕೋಟಿ ಮೌಲ್ಯದ ಹೆರಾಯಿನ್ ಮಾರಟಜಾಲದ ಬಂಧನ

ಮಂಗಳೂರು:  ಏನ್ ಡಿ ಸಿ, ಸಿಐಡಿ ಮಾದಕ ದ್ರವ್ಯ ಪತ್ತೆ ದಳದ ಇನ್ಸ್ ಫಕ್ಟರ್ ಸಿ.ಎ.ಸೈಮನ್ ನೇತೃತ್ವದ ತಂಡ ಇಂದು ಸಂಜೆ ತಲಪಾಡಿ ಸಮೀಪದ ಕೆ.ಸಿ. ರೋಡಿನಿಂದ ನಾಟೆಕಲ್ ಸಂಪರ್ಕಿಸುವ ರಸ್ತೆಯ ಪಲಾಹ್ ಅಂಗ್ಲ ಮಾಧ್ಯಮ ಶಾಲೆಯ ಬಳಿಯಲ್ಲಿ ನಿಲ್ಲಿಸಿದ್ದ ಕೇರಳ ನೋಂದಣಿಯ ಕೆ.ಯಲ್. 14- ಎಚ್ 4915 ಮಾರುತಿ ಎಸ್ಟ್ರಾ ಕಾರಿನಲ್ಲಿ ಹೆರಾಯಿನ ಮಾದಕ ದ್ರವ್ಯದ ಮಾರಟದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಮಾದಕ ದ್ರವ್ಯ ಪತ್ತೆ ದಳಕ್ಕೆ ಬಂದ ದೂರವಾಣಿ ಕರೆಯ ಮಾಹಿತಿಯಂತೆ ಕಾರ್ಯಚರಣೆ ನಡೆಸಿದಾಗ […]