ಹಿಂದೂ ದೇವತೆಗಳ ಅವಹೇಳನ : ಶಾಸಕ ಮುರುಗೇಶ ನಿರಾಣಿ ಹೇಳಿದ್ದೇನು

Wednesday, July 22nd, 2020
murugesh Nirani

ಬೆಂಗಳೂರು: ತಮ್ಮ ವಾಟ್ಸ್‌ ಅಪ್‌ ಮೂಲಕ ಹಿಂದೂ ದೇವ ದೇವತೆಗಳ ಅವಹೇಳನ ಮಾಡಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮುರುಗೇಶ ನಿರಾಣಿ ಕ್ಷಮೆಯಾಚಿಸಿದ್ದಾರೆ. ಅವಹೇಳನ ಮಾಡಲಾದ ಸಂದೇಶದ ಸ್ಕ್ರೀನ್‌ ಶಾಟ್‌ ನ್ನು ಕೆಲ ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದವು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.‌ ಸುರೇಶಕುಮಾರ್‌ ಅವರು ವಾಟ್ಸ್‌ ಅಪ್‌ ಗ್ರುಪ್‌ ನಲ್ಲಿ ಪೋಸ್ಟ್‌ ನೋಡಿ ಗ್ರುಪ್‌ ನಿಂದ ಎಕ್ಸಿಟ್‌ ಆಗಿದ್ದಾರೆ. ಮಾಜಿ ಸಚಿವರೂ ಆಗಿರುವ ಶಾಸಕ ನಿರಾಣಿ ಈ ಸಂಬಂಧ ಸಾರ್ವಜನಿಕರ ಕ್ಷಮೆಯಾಚಿಸುವ […]