ನಿಮ್ಮ ದಾಂಪತ್ಯ ಸುಸ್ಥಿರವಾಗಿ ಸಾಗಲು ಹೀಗೆ ಮಾಡಿ

Thursday, October 29th, 2020
gomati

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ದಂಪತಿಗಳಲ್ಲಿ ಸದಾಕಾಲ ಕಲಹ ವೈಮನಸ್ಸು ಹೆಚ್ಚಾಗಿ ನಡೆಯುತ್ತಿರಬಹುದು. ಕೆಲವೊಮ್ಮೆ ಕೆಲವರ ಮಾತುಗಳನ್ನು ಕೇಳಿ ದೂರ ದೂರ ವಾಸಿಸುವಂತಹ ಸಂದರ್ಭಗಳು ಈ ದಿನಮಾನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ದಾಂಪತ್ಯದಲ್ಲಿ ಅನುರಾಗ, ಪ್ರೀತಿ ಇದ್ದರೆ ಅದುವೇ ಸ್ವರ್ಗ ಸುಖ. ನಿರಂತರವಾಗಿ ಸಮಸ್ಯೆಗಳು ನಿಮಗೆ ಸರಮಾಲೆಯಾದಾಗ ಅಲ್ಲಿ ಬಹಳಷ್ಟು ಕಷ್ಟಗಳು ತುಂಬಿರುತ್ತದೆ. ನಿಮ್ಮ ಸಮಸ್ಯೆಗಳಿಂದಾಗಿ ನಿಮ್ಮ ಮಕ್ಕಳಿಗೂ ಸಹ ಅದರ […]

ದಿನ ಭವಿಷ್ಯ : ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ಅವರಿಂದ ದ್ವಾದಶ ರಾಶಿ ಫಲಗಳ ಮಾರ್ಗದರ್ಶನ

Thursday, October 29th, 2020
saibaba

ಶ್ರೀ ಸಾಯಿ ಬಾಬ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಸಾಲಕೊಡುವ ಪ್ರಮೇಯ ಬಂದರೆ ಆದಷ್ಟು ಈ ದಿನ ನಯವಾಗಿ ತಡೆಹಿಡಿಯುವುದು ಒಳಿತು. ಗೃಹಾಲಂಕಾರಕ್ಕೆ ಹೆಚ್ಚಿನ ಒತ್ತು ನೀಡುವಿರಿ. ಈ ದಿನ ಪ್ರೀತಿಯ ಭಾವನೆಯಲ್ಲಿ ಕಾಲ ಕಳೆಯುವ ಸಾಧ್ಯತೆ ಇದೆ. ಗಣ್ಯರ ಭೇಟಿ ಮಾಡುವ ಅವಕಾಶ ನಿಮಗೆ ಸಿಗಲಿದೆ. ಗಿರಿಧರ ಭಟ್ […]

ವಿವಾಹೇತರ ಸಂಬಂಧದಿಂದ ಮುಕ್ತಿ ಹೊಂದುವ ಮಾರ್ಗ

Wednesday, October 28th, 2020
Durge

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ವಿವಾಹೇತರ ಸಂಬಂಧ ಅಥವಾ ಅನೈತಿಕ ಸಂಬಂಧ ದಂತಹ ವಿಷಯವು ದಾಂಪತ್ಯ ಜೀವನ ಅಥವಾ ನಿಮ್ಮ ಸುಖಕರ ಜೀವನಕ್ಕೆ ಮುಳುವಾಗುವ ಸಾಧ್ಯತೆ ಹೆಚ್ಚು. ಕಾಮದಿಂದ ಭೋಗದಿಂದ ಅಥವಾ ಆಕರ್ಷಣೆಯಿಂದ ಪರರಲ್ಲಿ ವ್ಯಾಮೋಹ ಬೆಳೆಸಿ ನಿಮ್ಮ ತಮ್ಮ ಕರ್ಮ ಪಾಲನೆಯನ್ನು ಮರೆತಿರುತ್ತಾರೆ. ತಾನು ಮಾಡಿದ ಹಣ, ಆಸ್ತಿ, ತನ್ನಲ್ಲಿರುವ ಪ್ರೇಮವನ್ನು ಅನೈತಿಕ ಸಂಬಂಧದಲ್ಲಿ ಮುಡಿಪಾಗಿಡುತ್ತಾರೆ. ಇದರಿಂದಾಗಿ ದಾಂಪತ್ಯ […]

ದಿನ ಭವಿಷ್ಯ : ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ಅವರಿಂದ ದ್ವಾದಶ ರಾಶಿ ಫಲಗಳ ಮಾರ್ಗದರ್ಶನ

Wednesday, October 28th, 2020
Anjaneya

ಶ್ರೀ ಮಹಾ ಮುಖ್ಯಪ್ರಾಣ ದೇವರ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ ಆದಷ್ಟು ಮುತುವರ್ಜಿ ವಹಿಸುವುದು ಸೂಕ್ತ. ವಿನಾಕಾರಣ ಕೆಲವರಿಂದ ತಡೆಹಿಡಿದಿರುವ ಕಾರ್ಯಕ್ರಮಗಳು ಈ ದಿನ ಚಾಲನೆ ದೊರೆಯಲಿದೆ. ನಿಮ್ಮ ವ್ಯವಹಾರದಲ್ಲಿ ಲಾಭದ ಲೆಕ್ಕಾಚಾರ ತುಂಬಾ ಉತ್ತಮವಾಗಿದ್ದು ಲಾಭಂಶದೆಡೆಗೆ ಕೊಂಡೊಯ್ಯುವುದು ನಿಶ್ಚಿತ. ಗಿರಿಧರ ಭಟ್ 9945410150 […]

ಅಭಿವೃದ್ಧಿ ವೇಗ ಹೆಚ್ಚಿಸಲು ಎರಡೂ ಸದನಗಳಲ್ಲಿ ಬಹುಮತ ಬೇಕು: ಸದಾನಂದಗೌಡ

Tuesday, October 27th, 2020
Sadananda Gowda

ಬೆಂಗಳೂರು: ಅಭಿವೃದ್ದೀಯ ವೇಗ ಹೆಚ್ಚಿಸಲು ಸರ್ಕಾರಕ್ಕೆ ಮೇಲ್ಮನೆಯಲ್ಲಿಯೂ ಬಹುಮತ ಬೇಕು. ಇಲ್ಲವಾದರೆ ಅನಗತ್ಯ ಅಡಚಣೆ ಉಂಟಾಗುತ್ತದೆ. ಈ ಮುಂಚೆ ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದೆ ಅನೇಕ ಕ್ರಾಂತಿಕಾರಕ ಮಸೂದೆಗಳು ವಿಳಂಬಗೊಂಡವು. ಆ ಪರಿಸ್ಥಿತಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬರಬಾರದು. ಹಾಗಾಗಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷದ ಎಲ್ಲ ನಾಲ್ವರು ಅಭ್ಯರ್ಥಿಗಳನ್ನೂ ಗೆಲ್ಲಿಸಿ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಕರೆ ನೀಡಿದ್ದಾರೆ. […]

ವ್ಯಾಪಾರ ವ್ಯವಹಾರವನ್ನು ಲಾಭದಾಯಕ ಗೊಳಿಸುವ ಸರಳ ಮಾರ್ಗಗಳು

Tuesday, October 27th, 2020
Limbu

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಿಮ್ಮ ಸತತ ಪರಿಶ್ರಮದ ಹೊರತಾಗಿಯೂ ಸಹ ವ್ಯಾಪಾರ-ವ್ಯವಹಾರದಲ್ಲಿ ಬೆಳವಣಿಗೆ ಸಾಧ್ಯವಾಗುವುದಿಲ್ಲ, ನೀವು ಬಯಸುತ್ತಿರುವ ಆದಾಯ ನಿಮಗೆ ಸಿಗದೇ ಇರಬಹುದು ಅಥವಾ ನಿಮ್ಮ ವ್ಯವಹಾರದಲ್ಲಿ ಅನೇಕ ರೀತಿಯಾದಂತಹ ಕಷ್ಟಗಳು ಎದುರಾಗಬಹುದು ಇವೆಲ್ಲವೂ ಸಹ ಕೆಲವು ಗ್ರಹಗತಿಗಳ ತೊಂದರೆಗಳಿಂದ ಮತ್ತು ದುಷ್ಟ ಜನರ ಕೈವಾಡದಿಂದ ಸಮಸ್ಯೆ ಕಂಡುಬರುತ್ತದೆ. ನಿಮ್ಮ ವ್ಯವಹಾರದಲ್ಲಿ ಇಂತಹ ಸಂಕಷ್ಟಗಳು ಎದುರಾಗುತ್ತಿದ್ದರೆ ತಾವು ಚಿಂತಿಸುವ […]

ದಿನ ಭವಿಷ್ಯ : ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ಅವರಿಂದ ದ್ವಾದಶ ರಾಶಿ ಫಲಗಳ ಮಾರ್ಗದರ್ಶನ

Tuesday, October 27th, 2020
chamundeshwari

ಶ್ರೀ ಚಾಮುಂಡೇಶ್ವರಿ ಅಮ್ಮನವರ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಸ್ನೇಹಪರ ಜೀವಿಯಾದ ನೀವು ಈ ದಿನ ನಿಮ್ಮ ಬಾಂಧವ್ಯವನ್ನು ಗಟ್ಟಿಯಾಗಿಸಲು ಪ್ರಯತ್ನಿಸುತ್ತೀರಿ. ವೈಯಕ್ತಿಕ ಸಮಸ್ಯೆಗಳನ್ನು ನಿಖರವಾಗಿ ಎದುರಿಸಿ ಪರಿಹಾರವನ್ನು ಹುಡುಕಲಿದ್ದೀರಿ. ಬದಲಾವಣೆಯಾದ ಸಮಯದಲ್ಲಿ ಒಡನಾಡಿಗಳೊಂದಿಗೆ ಕಟುವಾದ ಧೋರಣೆ ವ್ಯಕ್ತಪಡಿಸುವುದು ಸರಿಯಲ್ಲ. ಕುಟುಂಬದ ಸದಸ್ಯರ ಬೆಂಬಲದಿಂದ ಅನಿರೀಕ್ಷಿತ ಯೋಜನೆಗಳಲ್ಲಿ ಶುಭಫಲಗಳು ಕಂಡುಬರಲಿದೆ. […]

ಕಷ್ಟಗಳ ಸರಮಾಲೆಗೆ ಇವುಗಳೆಲ್ಲವೂ ಉತ್ತಮ ದಾರಿಯಾಗಿರುತ್ತದೆ

Monday, October 26th, 2020
japamala

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಕಷ್ಟಗಳು ಹಲವು ಬಗೆಯಾಗಿ ಕಂಡುಬರುತ್ತದೆ. ಕೆಲವರಿಗೆ ಕೌಟುಂಬಿಕ ಕಷ್ಟಗಳು, ಇನ್ನೂ ಕೆಲವರಿಗೆ ಉದ್ಯೋಗ, ಹೀಗೆ ಹತ್ತು ಹಲವಾರು ಆಯಾಮಗಳಲ್ಲಿ ಸಂಕಷ್ಟಗಳು ಜೀವನದಲ್ಲಿ ಪದೇ ಪದೇ ತೊಂದರೆ ನೀಡುವಂತಹ ಸಾಧ್ಯತೆ ಕಂಡುಬರುವುದು. ಇವೆಲ್ಲವೂ ಸಹ ಜ್ಯೋತಿಷ್ಯಶಾಸ್ತ್ರದಲ್ಲಿ ನಾವು ನೋಡಿದಾಗ ಗ್ರಹಗತಿಗಳ ಬಾದೆ, ದುಷ್ಟಶಕ್ತಿಗಳ ಬಾದೆ ಅಥವಾ ಕೆಲವು ನಮ್ಮ ತಪ್ಪುಗಳಿಂದ ಆಗುವ ಸಹಜ ಕಾರಣವಾಗಿರುತ್ತದೆ. ಮನುಷ್ಯನಿಗೆ […]

ದಿನ ಭವಿಷ್ಯ : ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ಅವರಿಂದ ದ್ವಾದಶ ರಾಶಿ ಫಲಗಳ ಮಾರ್ಗದರ್ಶನ

Monday, October 26th, 2020
manjunatha

ಶ್ರೀ ಮಂಜುನಾಥ ಸ್ವಾಮಿಯ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಸಹನೆ ನಿಮ್ಮ ಗೆಲುವಿನ ಮೆಟ್ಟಿಲು ಅದನ್ನು ಜಾಗರೂಕತೆಯಿಂದ ಬಳಸಿಕೊಳ್ಳಿ. ಕೋಪದ ಕೈಗೆ ಬುದ್ಧಿ ನೀಡಬೇಡಿ. ಅಪ್ರಯೋಜಕ ಕೆಲಸಗಳು ಅಥವಾ ನಿಮ್ಮಿಂದ ಆಗದ ಕೆಲಸಗಳನ್ನು ಒಪ್ಪಿಕೊಳ್ಳುವುದು ಬೇಡ. ಯಾವುದೇ ವ್ಯವಹಾರ ವಿರಲಿ ಲಾಭಾಂಶದ ಲೆಕ್ಕಾಚಾರ ನಿಖರವಾಗಿ ಇರಲಿ. ಸಾಲ ಕೇಳುವ ಜನರನ್ನು […]

ಪ್ರೇಮ ವಿವಾಹ ಅಡೆತಡೆಗೆ ಉಪಯುಕ್ತ ತಂತ್ರ ಪರಿಹಾರ

Sunday, October 25th, 2020
red flower

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150. ನೀವು ಮಾಡಿರುವ ಪ್ರೇಮದಲ್ಲಿ ಕೆಲವೊಮ್ಮೆ ಮಧ್ಯಂತರ ಜನಗಳು ಅಂದರೆ ಕುಟುಂಬಸ್ಥರಿಂದ ಆಗಿರಬಹುದು, ಹೊರಗಿನ ಜನಗಳಿಂದರಬಹುದು ಅಥವಾ ಕೆಲವು ವ್ಯಕ್ತಿಗಳಿಂದ ಇರಬಹುದು ಇಂತಹವರು ನಿಮ್ಮ ಪ್ರೇಮವನ್ನು ಸಂದಿಗ್ಧ ಪರಿಸ್ಥಿತಿಗೆ ದೂಡುತ್ತಾರೆ ಅಥವಾ ಭೇದವನ್ನು ತರಿಸುತ್ತಾರೆ. ಇಂತಹ ದುಷ್ಟ ಸಂಕೋಲೆಗಳಿಂದ ನಿಮ್ಮ ಇಷ್ಟದ ಪ್ರೇಮವು ನಿಮ್ಮಿಂದ ಕೈ ತಪ್ಪಬಹುದು ಇದರಿಂದಾಗಿ ನಿಮ್ಮ ಮಾನಸಿಕ ವ್ಯವಸ್ಥೆ ಮತ್ತು ನಿಮ್ಮ […]