ಆಧಾರ್ ತಿದ್ದುಪಡಿಗೆ ಶುಲ್ಕ ವಸೂಲಿ ಮಾಡುತ್ತಿದ್ದ ಮೂವರು ಮಹಿಳಾ ಆಪರೇಟರ್ ಗಳನ್ನು ಕೆಲಸದಿಂದ ವಜಾ
Thursday, October 10th, 2019ಬಂಟ್ವಾಳ : ಬಂಟ್ವಾಳದ ನಾಡ ಕಚೇರಿ ಅಟಲ್ ಜೀ ಜನಸ್ನೇಹಿ ಕೇಂದ್ರ ಅಧಾರ್ ನೊಂದಣಿ ಕೆಲಸ ಮಾಡುತ್ತಿದ್ದ ಮೂರು ಆಪರೇಟರ್ ಗಳನ್ನು ಕೆಲಸದಿಂದ ಸಸ್ಫೆಂಡ್ ಮಾಡುವಂತೆ ಎ.ಡಿ.ಸಿ.ರೂಪಾ ಅವರು ಅದೇಶ ಹೊರಡಿಸಿದ್ದಾರೆ. ವಿಟ್ಲದ ಪ್ರಭಾ ಹಾಗೂ ಬಂಟ್ವಾಳ ಅಧಾರ್ ಕೇಂದ್ರದ ಆಶಾ ಮತ್ತು ವಿಜಯ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಮೇಲಾಧಿಕಾರಿಗಳಿಗೆ ಯಾರಿಗೂ ಮಾಹಿತಿ ನೀಡದೆ ಅಧಾರ್ ಕೇಂದ್ರದಲ್ಲಿ ಸಿಬ್ಬಂದಿಗಳು ಅಧಾರ್ ತಿದ್ದುಪಡಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. […]