ಧರ್ಮಸ್ಥಳ: ಕಾನೂರಾಯಣ ಚಿತ್ರಕ್ಕೆ ಚಾಲನೆ, ಗ್ರಾಮಾಭಿವೃದ್ಧಿ ಯೋಜನೆಗೆ ಒತ್ತು

Saturday, October 21st, 2017
Kanurayana

ಮಂಗಳೂರು: ‘ಕಾನೂರಾಯಣ’ ಚಿತ್ರಕ್ಕೆ ಹೇಮಾವತಿ ಹೆಗ್ಗಡೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರೇ ಸೇರಿಕೊಂಡು ನಿರ್ಮಾಣ ಮಾಡುತ್ತಿರುವ ಚಿತ್ರ ಕಾನೂರಾಯಣ. ಧರ್ಮಸ್ಥಳದಲ್ಲಿ  ನಡೆದ ಸಭಾ ಕಾರ್ಯಕ್ರಮವನ್ನು ಡಾ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುರಿತು ಈ ಸಿನಿಮಾ ನಿರ್ಮಾಣವಾಗಲಿದ್ದು ಗ್ರಾಮಾಭಿವೃದ್ಧಿ ಮೂಲಕ ಬದುಕು ಕಟ್ಟಿಕೊಂಡವರು ಈ ಸಿನಿಮಾ ಮಾಡುತ್ತಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸದಸ್ಯರು ತಲಾ 20 ರೂ. ಗಳನ್ನು ಈ ಸಿನಿಮಾಕ್ಕಾಗಿ ನೀಡಿದ್ದು ಬಹು ನಿರ್ಮಾಪಕರ ಸಿನಿಮಾ ಇದಾಗಲಿದೆ. 4 ಕೋಟಿ […]