2018ನೇ ಸಾಲಿನ ‘ಸಂದೇಶ ಪ್ರಶಸ್ತಿ’ ಪ್ರಕಟ

Wednesday, December 20th, 2017
sandesha-award

ಮಂಗಳೂರು: ಸಂದೇಶ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ‘ಸಂದೇಶ ಪ್ರಶಸ್ತಿ-2018’ರ ಪುರಸ್ಕೃತರ ಹೆಸರು ಪ್ರಕಟಗೊಂಡಿದೆ. ಸಂದೇಶ ಪ್ರತಿಷ್ಠಾನದ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಆಯ್ಕೆ ಸಮಿತಿ ಅಧ್ಯಕ್ಷ ಡಾ. ನಾ ಡಿಸೋಜ, ಪ್ರಸಕ್ತ ಸಾಲಿನ ಪ್ರಶಸ್ತಿಗೆ ವಿಮರ್ಶಕ ಗಿರಡ್ಡಿ ಗೋವಿಂದರಾಜ್, ಕೊಂಕಣಿ ಸಾಹಿತಿ ಎಡಿನೆಟ್ಟೊ ಜೆಪ್ಪು, ಅಶೋಕ ಗುಡಿಗಾರ, ಎನ್.ಗುರುರಾಜ್, ಕೆ.ಗಾದಿಲಿಂಗಪ್ಪ, ವಿಲ್ಸನ್ ಒಲಿವೆರ ಹಾಗೂ ಟಿ.ರಾಜ ಆಯ್ಕೆಯಾಗಿದ್ದಾರೆ ಎಂದರು. ಗಿರಡ್ಡಿ ಗೋವಿಂದರಾಜ್ – ಸಂದೇಶ ಕೊಂಕಣಿ ಕನ್ನಡ ಸಾಹಿತ್ಯ ಪ್ರಶಸ್ತಿ, ಎಡಿನೆಟ್ಟೊ […]