ತಂಡದಿಂದ ತಂಡಕ್ಕೆ ಹಾರುವುದು ಕಲಾವಿದರಿಗೆ ಶೋಭೆ ತರುವಂತದ್ದಲ್ಲ: ಸೀತಾರಾಮ ಕುಲಾಲ್

Thursday, July 12th, 2018
tulu-film

ಮಂಗಳೂರು : ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಹಾರುವುದು ಕಲಾವಿದರಿಗೆ ಶೋಭೆ ತರುವಂತದ್ದಲ್ಲ. ಕಲಾವಿದನಿಗೆ ತಂಡದಲ್ಲಿ ಸಮಸ್ಯೆಗಳಿದ್ದರೆ ಅದನ್ನು ವ್ಯವಸ್ಥಾಪP, ಸಂಘಟಕರಲ್ಲಿ ತಿಳಿಸಿ ಸರಿ ಮಾಡಿಕೊಳ್ಳಬೇಕು ಎಂದು ಹಿರಿಯ ನಾಟಕಕಾರ, ನಿರ್ದೇಶಕ ಎಂ.ಸೀತಾರಾಮ ಕುಲಾಲ್ ತಿಳಿಸಿದರು. ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಲಕುಮಿ ಮತ್ತು ಶ್ರೀಲಲಿತೆ ನಾಟಕ ತಂಡದ ನಾಲ್ಕು ನಾಟಕಗಳಿಗೆ ಮುಹೂರ್ತ ನೆರವೇರಿಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ತುಳು ಭಾಷೆಯ ಬೆಳವಣಿಗೆಯಲ್ಲಿ ತುಳು ನಾಟಕಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಅದರಲ್ಲೂ ಲಕುಮಿ ಮತ್ತು […]

ಫರಂಗಿಪೇಟೆ: ಬಂಟರ ಸಂಗಮ ಮತ್ತು ನೂತನ ಪಧಾಧಿಕಾರಿಗಳ ಪದಾಗ್ರಹಣ

Thursday, March 1st, 2018
bantara-sangama

ಬಂಟ್ವಾಳ: ಫರಂಗಿಪೇಟೆ ವಲಯ ಬಂಟರ ಸಂಘ ಇದರ ವತಿಯಿಂದ ಬಂಟರ ಸಂಗಮ ಮತ್ತು ನೂತನ ಪಧಾಧಿಕಾರಿಗಳ ಪದಾಗ್ರಹಣ ಸಮಾರಂಭವು ಫರಂಗಿಪೇಟೆ ಸೇವಾಂಜಲಿ ಸಭಾಭವನ ದಲ್ಲಿ ಜರುಗಿತು.ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವಿವೇಕ್ ಶೆಟ್ಟಿ ನಗ್ರಿಗುತ್ತು, ಅಧ್ಯಕ್ಷರು, ಬಂಟರ ಸಂಘ, ಬಂಟ್ವಾಳ. ಅವರು ತಮ್ಮ ಅಧ್ಯಕ್ಷೀಯ ಭಾಷಣದ ಶುಭ ಸಂದರ್ಭದಲ್ಲಿ ಸಮಾಜದ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ತಮ್ಮ ಸಂಘದ ಮೂಲಕ 32 ಲಕ್ಷ ರೂಪಾಯಿಗಳನ್ನು ವಿತರಿಸಿದ್ದು, ಇನ್ನೂ ಮುಂದಿನ ದಿನಗಳಲ್ಲಿ ವಿದ್ಯಾರ್ಜನೆಗೆ ಹೆಚ್ಚಿನ ಪ್ರೋತ್ಸಾಹ ಕೊಡುವ […]