ಆ್ಯಕ್ಸಿಸ್ ಬ್ಯಾಂಕ್ಗೆ ಸೇರಿದ 7.5 ಕೋಟಿ ಅಪಹರಣ, ಮೂವರ ಬಂಧನ
Wednesday, May 17th, 2017ಮಂಗಳೂರು: ಮೇ. 12ರಂದು ಬೆಂಗಳೂರಿನ ಆ್ಯಕ್ಸಿಸ್ ಬ್ಯಾಂಕ್ಗೆ ಸೇರಿದ ಕೋಟ್ಯಾಂತರ ರೂ. ಹಣದೊಂದಿಗೆ ಪರಾರಿಯಾದ ನಾಲ್ವರಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ವಾಹನ ಚಾಲಕ ಕರಿಬಸಪ್ಪ(24), ಗನ್ ಮ್ಯಾನ್ ಪೂವಣ್ಣ(38) ಮತ್ತು ಕಾರ್ಯಪ್ಪ(46) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ 6.50ಕೋಟಿ ಹಣ ವಶಕ್ಕೆ ಪಡೆಯಲಾಗಿದೆ. ನಾಪತ್ತೆಯಾಗಿದ್ದ ಹಣ ಸಾಗಿಸುತ್ತಿದ್ದ ವಾಹನ ಮೈಸೂರಿನಲ್ಲಿ ಪತ್ತೆ… ಹಣದೊಂದಿಗೆ ಸಿಬ್ಬಂದಿ ಪರಾರಿ ಉಳಿದ ಒಂದು ಕೋಟಿ ಸಹಿತ ಇನ್ನೊಬ್ಬ […]