Blog Archive

ನಿಮ್ಮ ವ್ಯವಹಾರ ಅಥವಾ ಕೆಲಸದಲ್ಲಿ ಶತ್ರುಪೀಡೆಯನ್ನು ತೆಗೆದು ಹಾಕುವ ಕ್ರಮ

Monday, November 9th, 2020
Nimbu

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಿಮ್ಮ ವ್ಯವಹಾರದಲ್ಲಿ ಅಥವಾ ಕಾರ್ಯಕ್ಷೇತ್ರದಲ್ಲಿ ಸಹವರ್ತಿಗಳಿಂದ ಅಥವಾ ಇನ್ನಿತರೆ ಜನಗಳಿಂದ ಅನಗತ್ಯ ಪೈಪೋಟಿ ಶತ್ರುತ್ವ ಸಾಧಿಸುವಿಕೆ ಇವುಗಳೆಲ್ಲವೂ ಸಹ ಕಂಡುಬರುತ್ತದೆ. ಇಂತಹ ವಿಚಾರಗಳು ನಿಮ್ಮ ಬೆಳವಣಿಗೆಗೆ ಸಮಸ್ಯೆ ನೀಡುತ್ತದೆ, ಹಾಗೆಯೇ ನಿಮ್ಮ ಕಾರ್ಯಗಳನ್ನು ವಿಸ್ತರಣೆ ಮಾಡುವ ಚಿಂತನೆಗಳಿಗೂ ಸಹ ಕಡಿವಾಣ ಹಾಕುತ್ತದೆ. ಸದಾಕಾಲ ಇಂತಹವರಿಂದ ಎದುರಾಗುವ ವಿಪತ್ತುಗಳನ್ನು ಎದುರಿಸಬೇಕಾದ ಪ್ರಸಂಗ ಬರಬಹುದು. ಇವೆಲ್ಲ ಜಂಜಾಟಗಳು […]

ಇಪ್ಪತ್ತೇಳು ವಿಳ್ಳೆದೆಲೆಗಳಿಂದ ಸಂಕಷ್ಟ ದೂರ

Friday, November 6th, 2020
betel leaves

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ದೈಹಿಕ, ಮಾನಸಿಕ, ದುಷ್ಟಶಕ್ತಿಗಳ ಬಾದೆ, ಕೆಟ್ಟದೃಷ್ಟಿ, ಅನಾರೋಗ್ಯದಂತಹ ವಾತಾವರಣ ಇವುಗಳೆಲ್ಲವೂ ಮನುಷ್ಯನ ಮೇಲೆ ಬಹಳಷ್ಟು ಕೆಟ್ಟ ಪರಿಣಾಮಗಳನ್ನು ತರುತ್ತದೆ. ಇದರಿಂದಾಗಿ ಬದುಕಿನಲ್ಲಿ ಜಂಜಾಟ, ವೇದನೆ ಹೆಚ್ಚಳವಾಗುತ್ತ ಸಾಗುವುದು, ಇಂತಹ ಸಮಸ್ಯೆಗಳಿಂದ ತಮ್ಮ ಜೀವನವು ಹತಾಶೆಯ ಸ್ಥಿತಿಯನ್ನು ತಲುಪುತ್ತದೆ. ಇದನ್ನು ಸರಿಪಡಿಸಲು ಎಷ್ಟು ತಾವು ಎಷ್ಟು ಪ್ರಯತ್ನ ನಡೆಸುವಿರಿ ಆದರೆ ಅದರ ಫಲ ಮಾತ್ರ ನಿರಾಶಾದಾಯಕವಾಗಿರುತ್ತದೆ. […]

ಕಾಳಿಕಾ ಮಂತ್ರದಿಂದ ಶತ್ರು ಭಾದೆಯನ್ನು ನಿವಾರಣೆ ಮಾಡುವುದು ಹೇಗೆ ಎಂಬುದನ್ನುತಿಳಿಯಿರಿ

Thursday, November 5th, 2020
Kali

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಶತ್ರುಗಳಿಂದ ಅನಗತ್ಯವಾಗಿ ತೊಂದರೆ ಅನುಭವಿಸುತ್ತಿದ್ದರೆ ಹಾಗೂ ಶತ್ರು ಪೀಡನೆಯನ್ನು ಶಾಶ್ವತವಾಗಿ ಬಗೆಹರಿಸುವ ಮನಸ್ಥಿತಿ ನಿಮ್ಮಲ್ಲಿದ್ದರೆ ಈ ತಂತ್ರ ಮಾಡಬಹುದಾಗಿದೆ. ನಿಮ್ಮ ಪ್ರತಿಯೊಂದು ಕಾರ್ಯಗಳಿಗೆ ಅಡ್ಡಿ ತರುವಂತಹ ಹಾಗೂ ನಿಮ್ಮ ವಿರುದ್ಧ ರೀತಿಯಾದಂತಹ ಅಪಪ್ರಚಾರ, ಅಪಮಾನಕರ ಪ್ರಸಂಗಗಳನ್ನು ಉದ್ಭವಿಸುವಂತಹ, ಇದಲ್ಲದೆ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವಂತಹ ಶತ್ರುಗಳನ್ನು ದೂರ ಮಾಡಲು ಈ ಕಾಳಿಕಾ ಮಂತ್ರವು ಬಹು ಉಪಯುಕ್ತಕರವಾಗಿದೆ. […]

ಶ್ರೀ ಚಕ್ರದ ಮಹತ್ವ

Wednesday, November 4th, 2020
srichakra

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಶ್ರೀಲಲಿತೆಯ ದೈವಿಕ ಶಕ್ತಿಯ ರೇಖಾ ಯಂತ್ರವು ಶ್ರೀಚಕ್ರ ವಾಗಿದೆ. ಇದು ಅದ್ಭುತ ಸೃಷ್ಟಿಯ ಮಹೋನ್ನತ ಯಂತ್ರ ಕೂಡ ಹೌದು. ಆದಿ ಶಂಕರಾಚಾರ್ಯರು ಶ್ರೀಚಕ್ರವನ್ನು ಮಂಗಳಕರ ಶಕ್ತಿದೇವಿಯ ಸ್ವರೂಪವನ್ನು ಉಗಮನಿಸುವಂತೆ ಮಾಡಿದರು. ಶ್ರೀಚಕ್ರವನ್ನು ಮನೆಯಲ್ಲಿ ಪೂಜಿಸುವುದರಿಂದ ನೆಮ್ಮದಿ ಶಾಂತಿ ಸ್ಥಾಪನೆಯಾಗುತ್ತದೆ. ಶತ್ರು ಪೀಡೆಗಳಿಂದ ತಮಗೆ ಸಂಕಷ್ಟ ಎದುರಾಗುತ್ತಿದ್ದರೆ ಅವುಗಳಿಂದಲೂ ಸಹ ಮುಕ್ತರಾಗುವ ದೈವಿಕ ಮಾರ್ಗವಾಗಿದೆ. ಇಂತಹ […]

ವಿವಾಹೇತರ ಸಂಬಂಧಗಳಿಂದ ಮುಕ್ತಗೊಳಿಸುವ ಹಾಗೂ ಸಂಗಾತಿಯನ್ನು ನಡುವೆ ಉತ್ತಮ ಬಾಂಧವ್ಯ ನೀಡುವ ತಂತ್ರ

Tuesday, November 3rd, 2020
jataka

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಪ್ರಸ್ತುತ ದಿನಮಾನಗಳಲ್ಲಿ ಮದುವೆಯ ನಂತರದ ಜೀವನವು ಕೆಲವು ಮಾರ್ಪಾಡುಗಳನ್ನು ಹೊಂದಿರುತ್ತದೆ, ರಹಸ್ಯ ಪ್ರೀತಿಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಸಾಮಾನ್ಯ ವಿಷಯವಾಗಿದೆ. ತನ್ನ ಸಂಗಾತಿ ಹೊಂದಿರುವ ಅನೈತಿಕ ಸಂಬಂಧಗಳಿಂದ ಜೀವನದಲ್ಲಿ ಬಹುದೊಡ್ಡ ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇವೆಲ್ಲ ಆಗಲು ಕಾರಣ ದಾಂಪತ್ಯದಲ್ಲಿ ಸಂಗಾತಿಯೊಡನೆ ಆಸಕ್ತಿ ಕಳೆದುಕೊಳ್ಳುವಿಕೆ, ಮದುವೆಗೂ ಮುನ್ನ ಇರುವ ಬಲವಾದ ಸಂಬಂಧ ಮರುಕಳಿಸುವುದು, […]

ದಿನ ಭವಿಷ್ಯ : ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ಅವರಿಂದ ದ್ವಾದಶ ರಾಶಿ ಫಲಗಳ ಮಾರ್ಗದರ್ಶನ

Friday, October 30th, 2020
chamundeshwari

ಶ್ರೀ ಚಾಮುಂಡೇಶ್ವರಿ ದೇವಿಯ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಕಂಡುಬರುತ್ತದೆ. ಆದಷ್ಟು ನೀವು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುವುದು ಒಳ್ಳೆಯದು. ನಿಮ್ಮ ಕೆಲವು ಆಲೋಚನೆಗಳಿಗೆ ಉದ್ಯೋಗದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತದೆ. ಪ್ರಭಾವಶಾಲಿ ವ್ಯಕ್ತಿಗಳಾಗಿ ಹೊರಹೊಮ್ಮುವಿರಿ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ ಮಾಡಿ ವೃಷಭ ರಾಶಿ ಈ ದಿನ […]

ದಿನ ಭವಿಷ್ಯ : ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ಅವರಿಂದ ದ್ವಾದಶ ರಾಶಿ ಫಲಗಳ ಮಾರ್ಗದರ್ಶನ

Wednesday, October 28th, 2020
Anjaneya

ಶ್ರೀ ಮಹಾ ಮುಖ್ಯಪ್ರಾಣ ದೇವರ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ ಆದಷ್ಟು ಮುತುವರ್ಜಿ ವಹಿಸುವುದು ಸೂಕ್ತ. ವಿನಾಕಾರಣ ಕೆಲವರಿಂದ ತಡೆಹಿಡಿದಿರುವ ಕಾರ್ಯಕ್ರಮಗಳು ಈ ದಿನ ಚಾಲನೆ ದೊರೆಯಲಿದೆ. ನಿಮ್ಮ ವ್ಯವಹಾರದಲ್ಲಿ ಲಾಭದ ಲೆಕ್ಕಾಚಾರ ತುಂಬಾ ಉತ್ತಮವಾಗಿದ್ದು ಲಾಭಂಶದೆಡೆಗೆ ಕೊಂಡೊಯ್ಯುವುದು ನಿಶ್ಚಿತ. ಗಿರಿಧರ ಭಟ್ 9945410150 […]

ವ್ಯಾಪಾರ ವ್ಯವಹಾರವನ್ನು ಲಾಭದಾಯಕ ಗೊಳಿಸುವ ಸರಳ ಮಾರ್ಗಗಳು

Tuesday, October 27th, 2020
Limbu

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಿಮ್ಮ ಸತತ ಪರಿಶ್ರಮದ ಹೊರತಾಗಿಯೂ ಸಹ ವ್ಯಾಪಾರ-ವ್ಯವಹಾರದಲ್ಲಿ ಬೆಳವಣಿಗೆ ಸಾಧ್ಯವಾಗುವುದಿಲ್ಲ, ನೀವು ಬಯಸುತ್ತಿರುವ ಆದಾಯ ನಿಮಗೆ ಸಿಗದೇ ಇರಬಹುದು ಅಥವಾ ನಿಮ್ಮ ವ್ಯವಹಾರದಲ್ಲಿ ಅನೇಕ ರೀತಿಯಾದಂತಹ ಕಷ್ಟಗಳು ಎದುರಾಗಬಹುದು ಇವೆಲ್ಲವೂ ಸಹ ಕೆಲವು ಗ್ರಹಗತಿಗಳ ತೊಂದರೆಗಳಿಂದ ಮತ್ತು ದುಷ್ಟ ಜನರ ಕೈವಾಡದಿಂದ ಸಮಸ್ಯೆ ಕಂಡುಬರುತ್ತದೆ. ನಿಮ್ಮ ವ್ಯವಹಾರದಲ್ಲಿ ಇಂತಹ ಸಂಕಷ್ಟಗಳು ಎದುರಾಗುತ್ತಿದ್ದರೆ ತಾವು ಚಿಂತಿಸುವ […]

ಕಷ್ಟಗಳ ಸರಮಾಲೆಗೆ ಇವುಗಳೆಲ್ಲವೂ ಉತ್ತಮ ದಾರಿಯಾಗಿರುತ್ತದೆ

Monday, October 26th, 2020
japamala

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಕಷ್ಟಗಳು ಹಲವು ಬಗೆಯಾಗಿ ಕಂಡುಬರುತ್ತದೆ. ಕೆಲವರಿಗೆ ಕೌಟುಂಬಿಕ ಕಷ್ಟಗಳು, ಇನ್ನೂ ಕೆಲವರಿಗೆ ಉದ್ಯೋಗ, ಹೀಗೆ ಹತ್ತು ಹಲವಾರು ಆಯಾಮಗಳಲ್ಲಿ ಸಂಕಷ್ಟಗಳು ಜೀವನದಲ್ಲಿ ಪದೇ ಪದೇ ತೊಂದರೆ ನೀಡುವಂತಹ ಸಾಧ್ಯತೆ ಕಂಡುಬರುವುದು. ಇವೆಲ್ಲವೂ ಸಹ ಜ್ಯೋತಿಷ್ಯಶಾಸ್ತ್ರದಲ್ಲಿ ನಾವು ನೋಡಿದಾಗ ಗ್ರಹಗತಿಗಳ ಬಾದೆ, ದುಷ್ಟಶಕ್ತಿಗಳ ಬಾದೆ ಅಥವಾ ಕೆಲವು ನಮ್ಮ ತಪ್ಪುಗಳಿಂದ ಆಗುವ ಸಹಜ ಕಾರಣವಾಗಿರುತ್ತದೆ. ಮನುಷ್ಯನಿಗೆ […]

ಪ್ರೇಮ ವಿವಾಹ ಅಡೆತಡೆಗೆ ಉಪಯುಕ್ತ ತಂತ್ರ ಪರಿಹಾರ

Sunday, October 25th, 2020
red flower

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150. ನೀವು ಮಾಡಿರುವ ಪ್ರೇಮದಲ್ಲಿ ಕೆಲವೊಮ್ಮೆ ಮಧ್ಯಂತರ ಜನಗಳು ಅಂದರೆ ಕುಟುಂಬಸ್ಥರಿಂದ ಆಗಿರಬಹುದು, ಹೊರಗಿನ ಜನಗಳಿಂದರಬಹುದು ಅಥವಾ ಕೆಲವು ವ್ಯಕ್ತಿಗಳಿಂದ ಇರಬಹುದು ಇಂತಹವರು ನಿಮ್ಮ ಪ್ರೇಮವನ್ನು ಸಂದಿಗ್ಧ ಪರಿಸ್ಥಿತಿಗೆ ದೂಡುತ್ತಾರೆ ಅಥವಾ ಭೇದವನ್ನು ತರಿಸುತ್ತಾರೆ. ಇಂತಹ ದುಷ್ಟ ಸಂಕೋಲೆಗಳಿಂದ ನಿಮ್ಮ ಇಷ್ಟದ ಪ್ರೇಮವು ನಿಮ್ಮಿಂದ ಕೈ ತಪ್ಪಬಹುದು ಇದರಿಂದಾಗಿ ನಿಮ್ಮ ಮಾನಸಿಕ ವ್ಯವಸ್ಥೆ ಮತ್ತು ನಿಮ್ಮ […]