Blog Archive

ಚಾಮರಾಜನಗರದಲ್ಲಿ ಮೂರು ಬಾರಿ ಸತತ ಸೋಲುಂಡ ನಿರಂಜನ್, ನಾಲ್ಕನೇ ಬಾರಿ ಕಣಕ್ಕೆ!

Saturday, April 21st, 2018
niranajan

ಚಾಮರಾಜನಗರ: ಮೂರು ಬಾರಿ ಸತತ ಸೊಲುಂಡ ಗುಂಡ್ಲುಪೇಟೆ ಬಿಜೆಪಿ ಅಭ್ಯರ್ಥಿ ನಿರಂಜನಕುಮಾರ್ ನಾಲ್ಕನೇ ಬಾರಿ ಕಣಕ್ಕೆ ಇಳಿದ್ದಾರೆ. ಸಾವಿರಾರು ಬೆಂಬಲಿಗರೊಂದಿಗೆ ನಿರಂಜನ್ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಡಿ.ಎಸ್.ವೀರಯ್ಯ ಜಿ.ಪಂ.ಸದಸ್ಯೆ ರತ್ನಮ್ಮ, ಶ್ರಿಕಂಠಪ್ಪ, ಪುರಸಭೆ ಅಧ್ಯಕ್ಷ ಗಿರೀಶ ಹಂಗಳ ಮಹದೇವಪ್ಪ ನಿರಂಜನ್‌ಗೆ ಸಾಥ್ ನೀಡಿದರು. ಈ ವೇಳೆ ತಾಲೂಕು ಕಚೇರಿ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದ ಕಾರಣ ಹನೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ […]