ದಿನಭವಿಷ್ಯ : ಮೀನ ರಾಶಿ – ಸಹೋದರ ವರ್ಗದವರನ್ನು ಆದಷ್ಟು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಒಳ್ಳೆಯದು
Wednesday, April 29th, 2020ಶ್ರೀ ವೆಂಕಟೇಶ್ವರ ಸ್ವಾಮಿಯ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಕೆಲವರು ನಿಮ್ಮ ವ್ಯವಸ್ಥೆಯನ್ನು ಅಪಮಾನ ಮಾಡಬಹುದು. ನಿಂದಿಸಿದ ಜನಗಳನ್ನು ದೂರುತ್ತ ಕೊರಗಬೇಡಿ ನಿಮ್ಮ ಬೆಳವಣಿಗೆಯಿಂದ ಉತ್ತರ ನೀಡಿ. ಯಶಸ್ವಿ ದಾಯಕ ಕೆಲಸಗಳು ನಿಮ್ಮಿಂದ ಶೀಘ್ರವೇ ಆಗಲಿದೆ. ಅತ್ಯಂತ ದೊಡ್ಡ ಮಟ್ಟದ ಕೆಲಸಗಳು ಕೈಗೂಡಲಿದೆ. ಆರ್ಥಿಕವಾಗಿ ಮುಂದುವರೆಯುವ ಸಾಧ್ಯತೆಗಳು ಗೋಚರವಾಗುತ್ತದೆ. ಗಿರಿಧರ […]