Blog Archive

ಕಾಲಭೈರವನ ಮಂತ್ರಗಳನ್ನು ಭಾನುವಾರದ ದಿವಸ ಜಪಿಸುವುದರಿಂದ ಶತ್ರು ವಿಮೋಚನೆ

Sunday, November 8th, 2020
Kalabhairava

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಶಿವನು ಕೋಪಗೊಂಡಾಗ ಉದ್ಭವವಾಗಿದ್ದೆ ಕಾಲಭೈರವನ ಅವತಾರ. ಬ್ರಹ್ಮದೇವನ ಅಹಂಕಾರವನ್ನು ತೆಗೆದು ಹಾಕಿದಾಗ ಈ ಅವತಾರದಲ್ಲಿ ಕಂಡು ಬರುತ್ತಾನೆಂದು ಪೌರಾಣಿಕ ಕಥೆಗಳಲ್ಲಿ ಉಲ್ಲೇಖವಾಗಿದೆ. ಕಾಲಭೈರವನ ಪೂಜಿಸುವುದರಿಂದ ಅತ್ಯಂತ ಸುಲಭವಾಗಿ ಭಕ್ತರಿಗೆ ಸಂಪತ್ತು ಸಮೃದ್ಧಿಯನ್ನು ದಯಪಾಲಿಸುತ್ತಾನೆ. ಭಾನುವಾರದ ದಿವಸ ಬ್ರಾಹ್ಮಿಣಿ ಮೂಹರ್ತದಲ್ಲಿ ಪೂಜಿಸುವುದು ಶ್ರೇಷ್ಠವಾಗಿದೆ, ಇದರ ಜೊತೆಗೆ ರಾಹುಕಾಲದಲ್ಲಿ ಪೂಜಿಸುವುದು ವಿಶೇಷತೆ. ತೆಂಗಿನಕಾಯಿ, ಸಿಂಧೂರ, ಸಾಸಿವೆಎಣ್ಣೆ, ಕಪ್ಪು […]

ದಾರಿದ್ರ್ಯ ದೋಷಗಳು ದೂರವಾಗಲು ಈ ರೀತಿ ಮಾಡಿ

Saturday, November 7th, 2020
Tuppa Deepa

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ವಿಳ್ಳೇದೆಲೆ ಅಡಿಕೆಯನ್ನು ತಾವು ಮಂಗಳವಾರ ದಿವಸ ಅಥವಾ ಶನಿವಾರ ದಿವಸ ಆಂಜನೇಯ ಸ್ವಾಮಿಗೆ ಅರ್ಪಿಸುವುದರಿಂದ ನಿಮ್ಮ ಮನಸ್ಸಿನ ಅಭಿಲಾಷೆ ಹಾಗೂ ಇಷ್ಟಾರ್ಥ ಕಾರ್ಯಗಳು ನೆರವೇರುತ್ತದೆ, ಹಾಗೂ ಮಾಡುವ ಕೆಲಸ ಯಶಸ್ವಿಯಾಗಿ ಸಾಗುತ್ತದೆ. ಇದರ ಜೊತೆಗೆ ಎಣ್ಣೆ, ಉದ್ದಿನ ಹಿಟ್ಟು, ಕಡಲೆ ಹಿಟ್ಟಿನಿಂದ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಮಾಡಿ ತುಪ್ಪದ ದೀಪ ದಿಂದ ಬೆಳಗಿ, ಗುಲಾಬಿ […]

ಇಪ್ಪತ್ತೇಳು ವಿಳ್ಳೆದೆಲೆಗಳಿಂದ ಸಂಕಷ್ಟ ದೂರ

Friday, November 6th, 2020
betel leaves

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ದೈಹಿಕ, ಮಾನಸಿಕ, ದುಷ್ಟಶಕ್ತಿಗಳ ಬಾದೆ, ಕೆಟ್ಟದೃಷ್ಟಿ, ಅನಾರೋಗ್ಯದಂತಹ ವಾತಾವರಣ ಇವುಗಳೆಲ್ಲವೂ ಮನುಷ್ಯನ ಮೇಲೆ ಬಹಳಷ್ಟು ಕೆಟ್ಟ ಪರಿಣಾಮಗಳನ್ನು ತರುತ್ತದೆ. ಇದರಿಂದಾಗಿ ಬದುಕಿನಲ್ಲಿ ಜಂಜಾಟ, ವೇದನೆ ಹೆಚ್ಚಳವಾಗುತ್ತ ಸಾಗುವುದು, ಇಂತಹ ಸಮಸ್ಯೆಗಳಿಂದ ತಮ್ಮ ಜೀವನವು ಹತಾಶೆಯ ಸ್ಥಿತಿಯನ್ನು ತಲುಪುತ್ತದೆ. ಇದನ್ನು ಸರಿಪಡಿಸಲು ಎಷ್ಟು ತಾವು ಎಷ್ಟು ಪ್ರಯತ್ನ ನಡೆಸುವಿರಿ ಆದರೆ ಅದರ ಫಲ ಮಾತ್ರ ನಿರಾಶಾದಾಯಕವಾಗಿರುತ್ತದೆ. […]

ಕಾಳಿಕಾ ಮಂತ್ರದಿಂದ ಶತ್ರು ಭಾದೆಯನ್ನು ನಿವಾರಣೆ ಮಾಡುವುದು ಹೇಗೆ ಎಂಬುದನ್ನುತಿಳಿಯಿರಿ

Thursday, November 5th, 2020
Kali

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಶತ್ರುಗಳಿಂದ ಅನಗತ್ಯವಾಗಿ ತೊಂದರೆ ಅನುಭವಿಸುತ್ತಿದ್ದರೆ ಹಾಗೂ ಶತ್ರು ಪೀಡನೆಯನ್ನು ಶಾಶ್ವತವಾಗಿ ಬಗೆಹರಿಸುವ ಮನಸ್ಥಿತಿ ನಿಮ್ಮಲ್ಲಿದ್ದರೆ ಈ ತಂತ್ರ ಮಾಡಬಹುದಾಗಿದೆ. ನಿಮ್ಮ ಪ್ರತಿಯೊಂದು ಕಾರ್ಯಗಳಿಗೆ ಅಡ್ಡಿ ತರುವಂತಹ ಹಾಗೂ ನಿಮ್ಮ ವಿರುದ್ಧ ರೀತಿಯಾದಂತಹ ಅಪಪ್ರಚಾರ, ಅಪಮಾನಕರ ಪ್ರಸಂಗಗಳನ್ನು ಉದ್ಭವಿಸುವಂತಹ, ಇದಲ್ಲದೆ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವಂತಹ ಶತ್ರುಗಳನ್ನು ದೂರ ಮಾಡಲು ಈ ಕಾಳಿಕಾ ಮಂತ್ರವು ಬಹು ಉಪಯುಕ್ತಕರವಾಗಿದೆ. […]

ಶ್ರೀ ಚಕ್ರದ ಮಹತ್ವ

Wednesday, November 4th, 2020
srichakra

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಶ್ರೀಲಲಿತೆಯ ದೈವಿಕ ಶಕ್ತಿಯ ರೇಖಾ ಯಂತ್ರವು ಶ್ರೀಚಕ್ರ ವಾಗಿದೆ. ಇದು ಅದ್ಭುತ ಸೃಷ್ಟಿಯ ಮಹೋನ್ನತ ಯಂತ್ರ ಕೂಡ ಹೌದು. ಆದಿ ಶಂಕರಾಚಾರ್ಯರು ಶ್ರೀಚಕ್ರವನ್ನು ಮಂಗಳಕರ ಶಕ್ತಿದೇವಿಯ ಸ್ವರೂಪವನ್ನು ಉಗಮನಿಸುವಂತೆ ಮಾಡಿದರು. ಶ್ರೀಚಕ್ರವನ್ನು ಮನೆಯಲ್ಲಿ ಪೂಜಿಸುವುದರಿಂದ ನೆಮ್ಮದಿ ಶಾಂತಿ ಸ್ಥಾಪನೆಯಾಗುತ್ತದೆ. ಶತ್ರು ಪೀಡೆಗಳಿಂದ ತಮಗೆ ಸಂಕಷ್ಟ ಎದುರಾಗುತ್ತಿದ್ದರೆ ಅವುಗಳಿಂದಲೂ ಸಹ ಮುಕ್ತರಾಗುವ ದೈವಿಕ ಮಾರ್ಗವಾಗಿದೆ. ಇಂತಹ […]

ವಿವಾಹೇತರ ಸಂಬಂಧಗಳಿಂದ ಮುಕ್ತಗೊಳಿಸುವ ಹಾಗೂ ಸಂಗಾತಿಯನ್ನು ನಡುವೆ ಉತ್ತಮ ಬಾಂಧವ್ಯ ನೀಡುವ ತಂತ್ರ

Tuesday, November 3rd, 2020
jataka

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಪ್ರಸ್ತುತ ದಿನಮಾನಗಳಲ್ಲಿ ಮದುವೆಯ ನಂತರದ ಜೀವನವು ಕೆಲವು ಮಾರ್ಪಾಡುಗಳನ್ನು ಹೊಂದಿರುತ್ತದೆ, ರಹಸ್ಯ ಪ್ರೀತಿಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಸಾಮಾನ್ಯ ವಿಷಯವಾಗಿದೆ. ತನ್ನ ಸಂಗಾತಿ ಹೊಂದಿರುವ ಅನೈತಿಕ ಸಂಬಂಧಗಳಿಂದ ಜೀವನದಲ್ಲಿ ಬಹುದೊಡ್ಡ ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇವೆಲ್ಲ ಆಗಲು ಕಾರಣ ದಾಂಪತ್ಯದಲ್ಲಿ ಸಂಗಾತಿಯೊಡನೆ ಆಸಕ್ತಿ ಕಳೆದುಕೊಳ್ಳುವಿಕೆ, ಮದುವೆಗೂ ಮುನ್ನ ಇರುವ ಬಲವಾದ ಸಂಬಂಧ ಮರುಕಳಿಸುವುದು, […]

ನಿಮಿಷಾಂಬಾ ದೇವಿಯ ಮಹಿಮೆ

Monday, November 2nd, 2020
nimishambha

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ನಿಮಿಷಾಂಬ ದೇವಾಲಯ ಪುರಾಣ ಪ್ರಸಿದ್ಧ ದೈವ ಕ್ಷೇತ್ರವಾಗಿದೆ. ಕಾವೇರಿ ನದಿಯ ತಟದಲ್ಲಿ ಗಂಜಾಂ ಎಂಬ ಗ್ರಾಮದಲ್ಲಿ ನಿಮಿಷಾಂಬ ದೇವಿಯು ಭಕ್ತರನ್ನು ಉದ್ಧರಿಸುತ್ತಿದ್ದಾಳೆ, ಈ ದೇಗುಲದಲ್ಲಿ ಶ್ರೀಚಕ್ರ ಸಹಿತ ಶ್ರೀ ನಿಮಿಷಾಂಬಾದೇವಿ ಇರುವುದು ವಿಶೇಷ, ಇದರ ಜೊತೆಗೆ ಗಣಪತಿ, ಸೂರ್ಯದೇವ, ಮುಕ್ತಿಕಾಶ್ವೇರ ಸ್ವಾಮಿ, ಲಕ್ಷ್ಮೀನಾರಾಯಣ ಸ್ವಾಮಿಯ ಸನ್ನಿಧಿಗಳು ಕಂಡುಬರುತ್ತದೆ. ಮೈಸೂರಿನ ರಾಜ […]

ಜ್ಯೋತಿಷ್ಯ : ದೇವರ ಮುಂದೆ ಕಣ್ಣೀರು ಬಂದರೇ ನಿಮ್ಮ ದಾರಿದ್ರ ದೋಷಗಳು ದೂರವಾದಂತೆ

Sunday, November 1st, 2020
pooja

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150. ಪೂಜೆಯ ಸಂದರ್ಭದಲ್ಲಿ ಕೆಲವು ಸಲ ನಿಮ್ಮಲ್ಲಿ ಬದಲಾವಣೆ ಕಾಣಬಹುದು. ಕೆಲವರಲ್ಲಿ ಆಕಳಿಕೆ, ಕಣ್ಣೀರು, ದಿವ್ಯ ಕಳೆ, ಆಲಸ್ಯ ಇಂತಹ ಭಾವನೆಗಳು ಗೋಚರವಾಗುತ್ತದೆ ಅಥವಾ ಪೂಜೆ ಮಾಡುವಾಗ ನಮ್ಮ ಮನಸ್ಸು ಕೆಟ್ಟ ಬಗೆಯ ಆಲೋಚನೆಗಳಲ್ಲಿ ಕೂಡಿರುತ್ತದೆ. ಇವುಗಳು ಆಗಲು ಕಾರಣ ಆ ಜಾಗದಲ್ಲಿ ಇರತಕ್ಕಂತಹ ಋಣಾತ್ಮಕ ಹಾಗೂ ಧನಾತ್ಮಕ ಅಲೆಗಳು. ಧನಾತ್ಮಕ ಅಲೆಗಳು ಇದ್ದಾಗ ನಿಮ್ಮ […]

ಋಣಾತ್ಮಕ ವಿಚಾರಗಳನ್ನು ತೆಗೆದು ಹಾಕುವುದು ಹೇಗೆ, ತಿಳಿಯಿರಿ

Saturday, October 31st, 2020
Gangajal

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಕೌಟುಂಬಿಕ ಕಲಹವು ನಿಮ್ಮ ಮನಃಶಾಂತಿಯನ್ನು ಹಾಳು ಮಾಡುತ್ತದೆ. ಕುಟುಂಬದ ಸ್ವಾಸ್ತ್ಯವೂ ನಮ್ಮ ಬೆಳವಣಿಗೆಗೆ ಪೂರಕವಾದ ಮಾರ್ಗವಾಗಿರುತ್ತದೆ. ಕುಟುಂಬ ನಮಗೆ ವಿದ್ಯೆ, ಜ್ಞಾನ ಒಳಿತು-ಕೆಡುಕು ಎಲ್ಲವನ್ನು ಸಹ ಕಲಿಸಿಕೊಡುತ್ತದೆ. ನಾವು ನಮ್ಮ ಜೀವನವನ್ನು ಕುಟುಂಬಕ್ಕಾಗಿ ಮೀಸಲಿಡುತ್ತೇನೆ ಇದು ನಮ್ಮ ಬದ್ಧತೆ ಕೂಡ ಹೌದು. ಕೆಲವೊಮ್ಮೆ ನಡೆಯುವ ಸಣ್ಣ ಪ್ರಮಾದಗಳು ದೊಡ್ಡಮಟ್ಟದ ಕಂದಕವನ್ನು ಸೃಷ್ಟಿಸುತ್ತದೆ ಹಾಗೂ ಆ […]

ಶೀಘ್ರ ವಿವಾಹಕ್ಕಾಗಿ ಸರಳ ಪರಿಹಾರ

Friday, October 30th, 2020
shukra

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತು ಸುಳ್ಳಲ್ಲ. ಹಲವಾರು ಆಯಾಮದ ವಿಷಯಗಳಿಂದ ಮದುವೆ ಪ್ರಶಸ್ತಕರವಾಗಿ ನಡೆಯುವುದು ಅದು ಪ್ರೇಮ ವಿವಾಹ ವಾಗಿರಬಹುದು ಅಥವಾ ಕುಟುಂಬಸ್ಥರ ಒಪ್ಪಿಗೆಯಿಂದ ಮಾಡುವ ಮದುವೆ ಆಗಿರಬಹುದು. ಕೆಲವೊಮ್ಮೆ ನೀವು ಎಷ್ಟೋ ವಧು ಅಥವಾ ವರ ನೋಡುತ್ತಿರಬಹುದು ಯಾವುದು ಸಹ ನಿಮ್ಮ ಅಪೇಕ್ಷೆಯಂತೆ ಹೊಂದಾಣಿಕೆ ಆಗುತ್ತಿರುವುದಿಲ್ಲ, ವಯಸ್ಸು ಹೆಚ್ಚಾದಂತೆ ನಿಮ್ಮ ವಿವಾಹದ […]