ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹತ್ತನೇ ತರಗತಿಯ ವಿದ್ಯಾರ್ಥಿ
Friday, August 3rd, 2018ಪುತ್ತೂರು : ಬೆಟ್ಟಂಪಾಡಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇರ್ದೆ ಗ್ರಾಮದ ದೂಮಡ್ಕಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಜೋಗಿಮೂಲೆ ನಿವಾಸಿ ರಮಣ್ ಕುಮಾರ್ (15) ಎಂದು ಗುರುತಿಸಲಾಗಿದೆ. ರಮಣ್ ಕುಮಾರ್ ಮೂಲತಃ ಸುಳ್ಯದ ದಿ. ಕೆ.ಸತ್ಯನಾರಾಯಣ ಹಾಗೂ ಸಂಧ್ಯಾಲಕ್ಷ್ಮೀಯ ಪುತ್ರ. ಈತ ಕಳೆದ 2 ವರ್ಷಗಳಿಂದ ತನ್ನ ಮಾವ ದೂಮಡ್ಕ ನಿವಾಸಿ ನರಸಿಂಹ ಪ್ರಸಾದ್ ರವರ ಮನೆಯಿಂದ ಶಾಲೆಗೆ ಹೋಗುತ್ತಿದ್ದ. ಈತನ ಮೃತದೇಹವು […]