ಸರ್ವ ಕಾಲೇಜು ವಿಧ್ಯಾರ್ಥಿ ಸಂಘದ ಚುನಾವಣೆ-2024: ಪುತ್ತೂರು ತಾಲೂಕು ವಿಧ್ಯಾರ್ಥಿ ನಾಯಕ ಸ್ಥಾನಕ್ಕೆ ಗಗನ್ ದೀಪ್ ಸ್ಪರ್ಧೆ!

Wednesday, September 18th, 2024
gagan

ಪುತ್ತೂರು : ಸರ್ವ ಕಾಲೇಜು ವಿಧ್ಯಾರ್ಥಿ ಸಂಘ (ರಿ) ದಕ್ಷಿಣ ಕನ್ನಡ ಇದರ ವಿದ್ಯಾರ್ಥಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಪುತ್ತೂರು ತಾಲೂಕಿನಲ್ಲೂ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯ ಕಾವು ಗರಿಗೆದರಿದ್ದು,ಈ ಬಾರಿ ಯುವನಾಯಕ ಗಗನ್ ದೀಪ್ ಅವರು ನಾಯಕನಾಗುವುದು ಭಾಗಶಃ ಸ್ಪಷ್ಟವಾಗಿದೆ. ಗಗನ್ ದೀಪ್ ಮೂಲತಃ ಪುತ್ತೂರಿನ ಬನ್ನೂರು ನಿವಾಸಿಯಾಗಿದ್ದು,ವಿಧ್ಯಾರ್ಥಿಗಳ ಪರವಾದ ಹಲವಾರು ಹೋರಾಟ, ಪ್ರತಿಭಟನೆಯಲ್ಲಿ ನಾಯಕತ್ವ ವಹಿಸಿ ಅನುಭವ ಹೊಂದಿದ್ದಾರೆ. ಇದರೊಂದಿದೆ ಹಲವು ಜನಪರ ಕೆಲಸಗಳ ಮೂಲಕ ವಿಧ್ಯಾರ್ಥಿಗಳ ಮನಸ್ಸು ಗೆದ್ದಿದ್ದಾರೆ. ಸದ್ಯ, ಭಾರತೀಯ […]