ರಾಮಕೃಷ್ಣ ಮಿಷನ್‌ನಿಂದ ಶ್ರಮದಾನ

Monday, February 19th, 2018
ramakrishna

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 16ನೆ ಶ್ರಮದಾನ ರವಿವಾರ ಅತ್ತಾವರದಲ್ಲಿ ನಡೆಯಿತು. ಮುಂಜಾನೆ 7:30 ಕ್ಕೆ ಕೆಎಂಸಿ ಆಸ್ಪತ್ರೆಯ ಹಿರಿಯ ಮ್ಯಾನೇಜರ್ ಶ್ರೀ ರವಿರಾಜ್, ಹಾಗೂ ಅನಿರುದ್ಧ ನಾಯಕ್ 16ನೆ ಶ್ರಮದಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಚ್ಛತೆಯ ಕುರಿತು ಚುಟುಕಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರೇಸಿ ಲೋಬೊ, ಇಮ್ತಿಯಾಝ್ ಅಹ್ಮದ್, ನಝೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು. ಸ್ವಯಂ ಸೇವಕರು ಅತ್ತಾವರ ಕಟ್ಟೆಯ […]