ಹುಬ್ಬಳ್ಳಿ ಯಲ್ಲಿ ಸರಳವಾಗಿ ರಂಜಾನ್ ಆಚರಣೆ

Monday, May 25th, 2020
Hubli-Ramzan

ಹುಬ್ಬಳ್ಳಿ : ಅಲ್ತಾಫ್ ನಗರ ಮದೀನಾ ಮಸೀದಿಯಲ್ಲಿ ಮೌಲಾನಾ ಅಬ್ದುಲ್ ಹಕೀಮ್ ತಹಶಿಲ್ದಾರ ಅವರಿಂದ ನಮಾಜ ಪ್ರಾರ್ಥನೆ ಸಲ್ಲಿಸಿಲಾಯಿತು.  ಈದ್- ಉಲ್ಲ್ – ಪೀತರ್ ನಮಾಜ ವು ಬೆಳಿಗ್ಗೆ 9-30 ಕ್ಕೆ ಕೇವಲ 5 ಜನರು ಮಾತ್ರ ನಮಾಜ ಸಲ್ಲಿಸಿದರು. ಕರೋನಾ ವೈರಸ್ ನಿಂದ ದೇಶ ಎದುರಿಸುತ್ತಿರುವ ಸಂಕಷ್ಟ ಗಳು ದೂರವಾಗಿ ಜನರು ನೆಮ್ಮದಿ ಜೀವನವನ್ನು ನಡೆಯುವಂತೆ ಆಗಲೇಂದು ಪ್ರಾರ್ಥನೆ ಮಾಡಲಾಯಿತು. ಅದರಂತೆ ಓಣಿಯ ಮುತವಲ್ಲಿ ಹಾಗೂ ಪಾಲಿಕೆಯ ಹಿರಿಯ ಸದಸ್ಯರು, ಅಂಜುಮನ್-ಏ-ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷರು ಶ್ರೀ ಅಲ್ತಾಫ್ […]