ಸುರತ್ಕಲ್ : ಕುಳಾಯಿ ಬಳಿ ಮಂಜುಗಡ್ಡೆ ಉತ್ಪಾದನಾ ಘಟಕದಲ್ಲಿ ಅಮೋನಿಯಾ ಸೋರಿಕೆ
Saturday, February 22nd, 2020ಸುರತ್ಕಲ್ : ಇಲ್ಲಿನ ಕುಳಾಯಿಯ ಬಳಿಯ ಮಂಜುಗಡ್ಡೆ ಉತ್ಪಾದನಾ ಘಟಕದಲ್ಲಿ ಅಮೋನಿಯಾ ಸೋರಿಕೆಯಾಗಿ ಪರಿಸರದಲ್ಲಿ ಆತಂಕದ ಪರಿಸ್ಥಿತಿ ಉಂಟಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಇಲ್ಲಿನ ವಿಜಯ ಮಂಜುಗಡ್ಡೆ ಉತ್ಪಾದನಾ ಘಟಕದಲ್ಲಿ ಅವಗಢ ನಡೆದಿದ್ದು, ಸ್ಥಳಕ್ಕೆ ಹಲವು ಅಗ್ನಿ ಶಾಮಕ ದಳಗಳು ದೌಡಾಯಿಸಿದೆ.ಇಲ್ಲಿನ ವಿಜಯ ಮಂಜುಗಡ್ಡೆ ಉತ್ಪಾದನಾ ಘಟಕದಲ್ಲಿ ಅವಗಢ ನಡೆದಿದ್ದು, ಸ್ಥಳಕ್ಕೆ ಹಲವು ಅಗ್ನಿ ಶಾಮಕ ದಳಗಳು ದೌಡಾಯಿಸಿದೆ. ಶನಿವಾರ ಬೆಳಿಗ್ಗೆ ಎಂಟು ಗಂಟೆಗೆ ಘಟನೆ ನಡೆದಿದ್ದು, ಸ್ಥಳೀಯರಿಗೆ ಉಸಿರು ಕಟ್ಟಿದ ಅನುಭವವಾಗಿದೆ. ಕೂಡಲೇ ಸ್ಥಳೀಯ […]