ಅರಿಶಿನ-ಕುಂಕುಮವನ್ನು ದಾನವಾಗಿ ನೀಡಿ ಅದರ ಉಪಯೋಗ ಪಡೆಯಿರಿ.

Saturday, March 14th, 2020
Arsin Kunkum

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್.  ಅರಿಶಿನ ಮತ್ತು ಕುಂಕುಮವನ್ನು ದಾನವಾಗಿ ನೀಡುವುದರಿಂದ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವಂತಹ ಕಾರ್ಯಗಳಿಗೆ ಚಾಲನೆ ದೊರೆಯುತ್ತದೆ. ಬಹುದಿನಗಳಿಂದ ಮನೆಯಲ್ಲಿ ಶುಭ ಕಾರ್ಯ ನಡೆಯದೆ ವ್ಯತೆ ಪಡುತ್ತಿದ್ದರೆ ಶುಭಫಲ ಕಾಣಬಹುದಾಗಿದೆ. ಮನೆಯಲ್ಲಿ ಹಣದ ಅಡಚಣೆಗೆ ಪರಿಹಾರ ದೊರೆಯುತ್ತದೆ ಹಾಗೂ ಲಕ್ಷ್ಮಿ ಸದಾ ನೆಲೆಸುವಳು. ಸ್ತ್ರೀಯರಿಗೆ ಮುತ್ತೈದೆ ಭಾಗ್ಯ ಪ್ರಾಪ್ತಿಯಾಗುತ್ತದೆ. ತೇಜಸ್ಸು ಮುಖದಲ್ಲಿ ಕಳೆ ಹೆಚ್ಚಾಗುವುದು. ಮಕ್ಕಳು ವಿದ್ಯೆಯಲ್ಲಿ ಮುನ್ನಡೆ ಸಾಧಿಸಿ ಗುರಿ ತಲುಪುತ್ತಾರೆ. ಖ್ಯಾತ ಜ್ಯೋತಿಷಿ: ಗಿರಿಧರ ಭಟ್ […]