ಜನಧನ ಖಾತೆಗಳಿಗೆ 10 ಸಾವಿರ ರೂ. ಮುಂಗಡ ಪಡೆಯುವ ಸೌಲಭ್ಯ ಇದೆ : ನಳಿನ್‌ ಕುಮಾರ್‌ ಕಟೀಲು

Tuesday, May 19th, 2020
nalin Kateel

ಮಂಗಳೂರು: ದಕ್ಷಿಣ ಕನ್ನಡದಲ್ಲಿರುವ ಕೆಲವು ಕೇರಳದ ಚಿನ್ನ ಅಡವು  ಇಟ್ಟು ಸಾಲ ನೀಡುವ ಫೈನಾನ್ಸ್ ಗಳು, ಬ್ಯಾಂಕುಗಳು ವಿಪರೀತ ಬಡ್ಡಿ ವಸೂಲಿ ಮಾಡುತ್ತಿದ್ದು ಲಾಕ್ ಡೌನ್ ಅವಧಿ ಮರ್ಚ್ ನಿಂದ ಮೇ ವರೆಗೂ ಯಾವುದೇ ಮುಲಾಜು ಇಲ್ಲದೆ ಬಡ್ಡಿ ಹಾಕಿ ನೋಟೀಸು ಜಾರಿ ಮಾಡಿದ ದೂರುಗಳು ಬಂದಿವೆ. ಲಾಕ್‌ಡೌನ್‌ನಿಂದ ಜನತೆ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಬ್ಯಾಂಕ್‌ ಅಧಿಕಾರಿಗಳು ಯಾವುದೇ ಕಾರಣಕ್ಕೂ ಬಲವಂತದಿಂದ ಯಾರಿಂದಲೂ ಸಾಲ,  ಬಡ್ಡಿ ವಸೂಲಿ ಮಾಡಬಾರದು ಹಾಗೂ ಕೇಂದ್ರ ಸರಕಾರ ಜಾರಿಗೊಳಿಸಿರುವ ಮಹತ್ವದ ಆರ್ಥಿಕ ಯೋಜನೆಗಳನ್ನು ಎಲ್ಲರಿಗೂ […]