ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದ ಕಿಚ್ಚ ಸುದೀಪ್ ಕುಟುಂಬ

Sunday, December 12th, 2021
kicha-sudeep

ಸುಬ್ರಹ್ಮಣ್ಯ : ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕುಟುಂಬ ಸಮೇತರಾಗಿ ಭೇಟಿ ನೀಡಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು. ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಪೂಜೆ ಹಾಗೂ ನಾಗಪ್ರತಿಷ್ಠಾ ಕಾರ್ಯವನ್ನು ನೆರವೇರಿಸಿದರು. ನಂತರ ಸುದೀಪ್ ಪತ್ನಿ ಪ್ರಿಯಾ, ಮಗಳು ಸಾನ್ವಿಯೊಂದಿಗೆ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದರು.  

ಕುಕ್ಕೇ ಶ್ರೀ ಸುಬ್ರಹ್ಮಣ್ಯದಲ್ಲಿ ಸೇವೆ ಸಲ್ಲಿಸುವವರು ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ನೀಡಬೇಕು

Monday, July 26th, 2021
Kukke Subrahmanya

ಮಂಗಳೂರು: ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಗುರುವಾರದಿಂದ ‘ಸರ್ಪ ಸಂಸ್ಕಾರ,’ ‘ಆಶ್ಲೇಷ ಬಲಿ,’ ನಾಗಪ್ರತಿಷ್ಠೆ ’ಮತ್ತು‘ ಮಹಾಭಿಷೇಕ ’ಮುಂತಾದ ಪ್ರಮುಖ‘ ಸೇವೆ’ಗಳನ್ನು ಪ್ರಾರಂಭಿಸಲಿದೆ. ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠ ಮತ್ತು ಮಹಾಭಿಷೇಕವನ್ನು ಕಾಯ್ದಿರಿಸುವವರು ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು (ಕನಿಷ್ಠ ಒಂದು ಡೋಸ್) ಅಥವಾ ಆರ್ ಟಿ -ಪಿಸಿಆರ್ ನೆಗೆಟಿವ್ ವರದಿಯನ್ನು ನೀಡಬೇಕಾಗುತ್ತದೆ. ಸರ್ಪ ಸಂಸ್ಕಾರ ವಿಧಿಗಳನ್ನು ತಲಾ 90 ಭಕ್ತರಿಗೆ ಎರಡು ಬ್ಯಾಚ್‌ಗಳಲ್ಲಿ ಬೆಳಿಗ್ಗೆ 8 ಮತ್ತು ಬೆಳಿಗ್ಗೆ 10 ಗಂಟೆಗೆ ನಡೆಸಲಾಗುವುದು. ಏತನ್ಮಧ್ಯೆ, ಆಶ್ಲೇಷ ಬಲಿಯನ್ನು […]

ಆಶ್ಲೇಷ ಬಲಿ ಪೂಜಾ ಸಂಕಲ್ಪದಿಂದ ಸಿಗುವ ಪ್ರಯೋಜನಗಳು

Tuesday, September 15th, 2020
Aslesha pooja

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150. ಆಶ್ಲೇಷ ಬಲಿ ಪೂಜಾ ಸಂಕಲ್ಪ ಮಾಡುವ ವಿಧಾನ ಸಂಕಲ್ಪದ ದಿನದಂದು ಕುಟುಂಬಸ್ಥರು ಉಪವಾಸ ಮತ್ತು ಮಡಿಯಿಂದ ಇರತಕ್ಕದ್ದು. ಪರಿಣಿತ ವೈದಿಕರೊಂದಿಗೆ ಆಶ್ಲೇಷ ಬಲಿ ಪೂಜಾ ಕಾರ್ಯವನ್ನು ನಡೆಸಲಾಗುತ್ತದೆ. ಗಣಪತಿಯ ಪೂಜಾ ಆರಾಧನೆಯಿಂದ ಬಲಿ ವಿಧಾನ ಪ್ರಾರಂಭವಾಗುವುದು. ಸರ್ಪ ಮಂಡಲವನ್ನು ಚಿತ್ತಾರದ ರೂಪದಲ್ಲಿ ಬರೆಯಲಾಗುತ್ತದೆ, ಇದರಲ್ಲಿ ವಾಸುಕಿ, ಅನಂತ, ಶೇಷ, ಕಪಿಲ, ನಾಗ, ಕುಳಿಕ, ಶಂಕಪಾಲ, […]