ಕರ್ನಾಟಕ ಶ್ರೀಮದ್ ಭುವನೇಶ್ಚರೀ ಕಥಾಮಂಜರೀ ಮತ್ತು ಪಂಚಕೋಶ ವಿಪಂಚಿಕಾ ಗ್ರಂಥಗಳ ಲೋಕಾರ್ಪಣೆ

Wednesday, October 20th, 2010
ಹರಿಕೃಷ್ಣ ಪುನರೂರು

ಮಂಗಳೂರು: ವಿದ್ಯಾನ್ ಶ್ರೀ ಬಂದಗದ್ದೆ ನಾಗರಾಜರಿಂದ ರಚಿಸಲ್ಪಟ್ಟ `ಕರ್ನಾಟಕ  ಶ್ರೀಮದ್ ಭುವನೇಶ್ವರೀ ಕಥಾಮಂಜರೀ’ ಎನ್ನುವ ಶಾಸ್ತ್ರೀಯ ಕನ್ನಡ ಮಹಾಕಾವ್ಯವೂ ಮತ್ತು `ಪಂಚಕೋಶ ವಿಪಂಚಿಕಾ’ ಎನ್ನುವ ಸಂಸ್ಕೃತ ಕೃತಿಯು ದಿನಾಂಕ 25-10-2010ನೇ ಸೋಮವಾರ ಅಪರಾಹ್ನ 3.30 ಗಂಟೆಗೆ ಮಂಗಳೂರು ಪುರಭವನದಲ್ಲಿ ಜರಗಲಿರುವುದು. ಈ ಸಾರ್ವಜನಿಕ ಸಮಾರಂಭದಲ್ಲಿ ಶ್ರೀ ರಾಮಚಂದ್ರಾಪುರ ಮಠಾಧೀಶ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹಾಗೂ ಶ್ರೀ ಪೇಜಾವರ ಮಠಾಧೀಶ ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಮಹಾಸಂಸ್ಥಾನ ಶ್ರೀ ಶ್ರೀ ವಿಶ್ವೇಶತೀರ್ಥ […]