ವಿ.ಧನಂಜಯ್‌ಕುಮಾರ್ ಆತ್ಮನ ಸದ್ಗತಿಗಾಗಿ 504 ಕಲಶ ಅಭಿಷೇಕ 

Thursday, March 21st, 2019
Namana

ವೇಣೂರು  : ಮೃತರಆತ್ಮನಿಗೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ಸಕಲ ದೋಷಗಳನ್ನು ಗೆದ್ದ ವೀತರಾಗ ಭಗವಂತನಿಗೆ ಬಸದಿಯಲ್ಲಿಅಭಿಷೇಕ ಮಾಡುತ್ತೇವೆ ಎಂದು ಮೂಡಬಿದ್ರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಬುಧವಾರ ವೇಣೂರಿನಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿಇತ್ತೀಚೆಗೆ ಮೃತರಾದ ವಿ.ಧನಂಜಯ್‌ಕುಮಾರ್ ಅವರ ಆತ್ಮಶಾಂತಿಗಾಗಿ ನಡೆದ 504 ಕಲಶ ಅಭಿಷೇಕ ಮಾಡಿದ ಬಳಿಕ ಮಾತನಾಡಿದರು. ವೇಣೂರು ಹಾಗೂ ಮೂಡಬಿದ್ರೆ ಪರಿಸರದ ಸರ್ವತೋಮುಖ ಪ್ರಗತಿಗೆ ಧನಂಜಯಕುಮಾರ್ ಶ್ರಮಿಸಿದ್ದರು. ರಾಷ್ಟ್ರರಾಜಕಾರಣದಲ್ಲಿ ಮಿಂಚಿದ ಅವರು ಎಲ್ಲರಿಗೂ ಆಪದ್ ಬಾಂಧವರಾಗಿದ್ದು ಹೃದಯ ಶ್ರೀಮಂತಿಕೆ […]