ಕಲ್ಕೂರ ಶ್ರೀ ಕೃಷ್ಣ ವೇಷ ಸ್ಪರ್ಧೆ ಆಮಂತ್ರಣ ಪತ್ರಿಕೆ ಲೋಕರ್ಪಣೆ

Tuesday, August 6th, 2019
Krishnavesha

ಮಂಗಳೂರು  : ವರ್ಷಂಪ್ರತಿ ಶ್ರೀ ಕ್ಷೇತ್ರ ಕದ್ರಿಯಲ್ಲಿ ಜರುಗುವ ಕಲ್ಕೂರ ಪ್ರತಿಷ್ಠಾನ – ಶ್ರೀ ಕೃಷ್ಣ ವೇಷ ಸ್ಪರ್ಧೆ – ರಾಷ್ಟ್ರೀಯ ಮಕ್ಕಳ ಉತ್ಸವವು ಇದೇ ತಿಂಗಳ 23ರ ಶುಕ್ರವಾರ ಬೆಳಿಗ್ಗೆ 9.00 ರಿಂದ ರಾತ್ರಿ 9.00 ರ ತನಕ ಜರಗಲಿದ್ದು, ಏಕ ಕಾಲದಲ್ಲಿ 30 ಕ್ಕೂ ಮಿಕ್ಕಿದ ವಿಭಾಗಗಳಲ್ಲಿ ಸ್ಪರ್ಧೆ ಜರುಗಲಿದ್ದು ಈ ಉತ್ಸವದ ಮಾಹಿತಿ ಆಮಂತ್ರಣ ಪತ್ರಿಕೆ ಶಾರದಾ ವಿದ್ಯಾಲಯದಲ್ಲಿ ಸೋಮವಾರ  ಲೋಕರ್ಪಣೆಗೊಂಡಿತು. ಈ ಮಾಹಿತಿ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕಲ್ಕೂರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರು […]