ಕೆಲಸಕ್ಕೆ ರಾಜೀನಾಮೆ ಕೊಟ್ಟು ಮತದಾನ ಜಾಗೃತಿ ಗೆ ಇಳಿದ ಯುವಕ
Friday, March 22nd, 2019ಮಂಗಳೂರು : ತಿಂಗಳಿಗೆ 40000 ಸಾವಿರ ಸಂಬಳ ಬರುತ್ತಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಅಖಂಡ ಕರ್ನಾಟಕ ಮತದಾನ ಜಾಗೃತಿ ಅಭಿಯಾನ ದ್ವಿಚಕ್ರ ವಾಹನದಲ್ಲಿ ಹೊರಟ ಯುವಕ ಈಗ ಮಂಗಳೂರಿನಲ್ಲಿ ಜನರಿಗೆ ಮತದಾನದ ಬಗ್ಗೆ ಜಾಗೃತಿ ಮಾಡುತ್ತಿದ್ದಾರೆ. 43 ವರ್ಷ ವಯಸ್ಸಿನ ಬಸವರಾಜು ಎಸ್ ಕಲ್ಲು ಸಕ್ಕರೆ ಮತದಾನ ಜಾಗೃತಿಗಾಗಿ ಅಖಂಡ ಕರ್ನಾಟಕ ಮತದಾನ ಜಾಗೃತಿ ಅಭಿಯಾನ ದ್ವಿಚಕ್ರ ವಾಹನದಲ್ಲಿ ಕರ್ನಾಟಕದ 30 ಜಿಲ್ಲೆಗಳಿಗೂ ಭೇಟಿಕೊಟ್ಟು ಮತದಾನ ಮಾಡುವಂತೆ ಹಾಗೂ ಮತದಾನದ ಮಹತ್ವದ ಅರಿವು ಮೂಡಿಸುತ್ತಿರುವುದು ಸರ್ಕಾರಿ ಶಾಲಾ ಕಾಲೇಜು ಮತ್ತು ಗ್ರಾಮ ಪಂಚಾಯಿತಿ […]