ಬೆಂಗಳೂರು ನಗರ ಸ್ವಚ್ಛವಾಗಿಡುವುದು ಸರ್ಕಾರದ ಆದ್ಯತೆ : ಸಿಎಂ ಯಡಿಯೂರಪ್ಪ

Saturday, September 7th, 2019
BS-yadiyurappa

ಬೆಂಗಳೂರು : ನಗರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪತಿಳಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಕುರಿತಂತೆ ನಗರದ ಬಿಜೆಪಿ ಸಂಸದರು ಹಾಗೂ ಶಾಸಕರ ಜತೆ ಸಭೆ ನಡೆಸಿದ ಅವರು, ಬೆಂಗಳೂರು ನಗರವನ್ನು ಸ್ವಚ್ಛವಾಗಿಡುವುದು ಸರ್ಕಾರದ ಆದ್ಯತೆಯಾಗಿದ್ದು, ಕಸ ವಿಲೇವಾರಿಗೆ ಅಗತ್ಯವಿರುವ ಪೌರಕಾರ್ಮಿಕರನ್ನು ನೇಮಿಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಬೆಂಗಳೂರಿನ ರಸ್ತೆ, ಉದ್ಯಾನವನಗಳು ಸ್ವಚ್ಛವಾಗಿಡಲು 24 ಗಂಟೆಗಳ ಕಾಲ ಕೆಲಸ ಮಾಡಲು ಪೌರಕಾರ್ಮಿಕರನ್ನು ನೇಮಿಸುವ ಅಗತ್ಯವಿದೆ. ರಸ್ತೆಗಳಲ್ಲಿರುವ ಗುಂಡಿಗಳನ್ನು ಕೂಡಲೇ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜನರ ಸಮಸ್ಯೆಗಳಿಗೆ ತಕ್ಷಣ […]

ಕಸ ವಿಲೇವಾರಿಯಾಗದಿದ್ದರೂ ಬಿಲ್ ಪಾವತಿಯಾಗುತ್ತಿದೆ: ರೂಪಾ ಡಿ. ಬಂಗೇರ ಆರೋಪ

Saturday, September 17th, 2016
roopa-d-bangera

ಮಂಗಳೂರು: ಮೇಯರ್ ಆರೋಗ್ಯ ಸ್ಥಾಯಿ ಸಮಿತಿಯನ್ನು ದೂರಿದರೆ, ಸ್ಥಾಯಿ ಸಮಿತಿ ಆರೋಗ್ಯ ನಿರೀಕ್ಷಕರನ್ನು ದೂರುತ್ತಾರೆ. ಹೀಗೆ ಒಬ್ಬರಿಗೊಬ್ಬರನ್ನು ದೂರುತ್ತಿದ್ದಾರೆ ಹೊರತು ಸ್ವಚತೆಯನ್ನು ಕಾಪಾಡಲು ಇಚ್ಚಾಶಕ್ತಿ ತೋರಿಸುತ್ತಿಲ್ಲ ಎಂದು ಪ್ರತಿಪಕ್ಷ ನಾಯಕಿ ರೂಪಾ ಡಿ. ಬಂಗೇರ ಆರೋಪಿಸಿದ್ದಾರೆ. ನಗರದ ಹೃದಯ ಭಾಗದ ಕೇಂದ್ರ ಮಾರುಕಟ್ಟೆ ಪ್ರದೇಶಗಳಲ್ಲಿ ಕಸವಿಲೇವಾರಿಯಾಗುತ್ತಿಲ್ಲ. ಶೌಚಾಲಯ, ಸಾರ್ವಜನಿಕ ಮತ್ತು ಮನೆ ಸುತ್ತಮುತ್ತಲ ನೈರ್ಮಲ್ಯಕ್ಕೆ ಒತ್ತು ನೀಡುವ ಕಾರ್ಯವಾಗಿಲ್ಲ. ನಗರ ನೈರ್ಮಲ್ಯಕ್ಕೆ ಯಾವುದೇ ರೂಪುರೇಷೆ ಕೂಡ ಹಾಕಿಲ್ಲ. ಟೈಗರ್ ಕಾಯಾಚರಣೆ ಹಾಗೂ ಪ್ಲಾಸ್ಟಿಕ್ ವಿರುದ್ಧದ ಕಾರ್ಯಾಚರಣೆ ಹೆಸರಿಗೆ […]