ಸುಪ್ರೀಂ ಆದೇಶದ ಪಾಲನೆ ಅನಿವಾರ್ಯ: ಸಚಿವ ರಮೇಶ್‌ ಕುಮಾರ

Friday, September 16th, 2016
ಸುಪ್ರೀಂ ಆದೇಶದ ಪಾಲನೆ ಅನಿವಾರ್ಯ: ಸಚಿವ ರಮೇಶ್‌ ಕುಮಾರ

ಮಂಗಳೂರು: ಕಾವೇರಿ ನೀರು ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಅನಿವಾರ್ಯವಾದ್ದರಿಂದ ನಮ್ಮ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿದೆ ಎಂದು ಸಚಿವ ರಮೇಶ್‌ ಕುಮಾರ ಸಮರ್ಥನೆ ನೀಡಿದ್ದಾರೆ. ಇಂದು ನಗರದಲ್ಲಿರುವ ಸಚಿವ ಯು.ಟಿ ಖಾದರ್ ಮನೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಒಕ್ಕೂಟ ವ್ಯವಸ್ಥೆ. ಇಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಅಂತಿಮ. ಹಾಗಿರುವಾಗ ಸರ್ವೋಚ್ಛ ನ್ಯಾಯಾಲಯದ ತೀರ್ಪು ಪಾಲಿಸಬೇಕು. ಇನ್ನು ಇದು ಮಧ್ಯಂತರ ತೀರ್ಪು ಆಗಿರುವುದರಿಂದ ಸೆ.20ರಂದು ಮತ್ತೆ ವಿಚಾರಣೆ ನಡೆಯಲಿದೆ. ಆಗ […]