ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚನೆ: ಸ್ಯಾಂಡಲ್‌‌ವುಡ್ ನಟನ ವಿರುದ್ಧ ದೂರು ನೀಡಿದ ಮಾಡೆಲ್‌

Tuesday, April 3rd, 2018
kiranraj

ಬೆಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಇದೀಗ ನನಗೆ ವಂಚನೆ ಮಾಡಿದ್ದಾರೆ ಎಂದು ಮಾಡೆಲ್‌ವೊಬ್ಬರು ಸ್ಯಾಂಡಲ್‌‌‌ವುಡ್‌‌ ನಟನ ವಿರುದ್ಧ ಆರೋಪ ಮಾಡಿದ್ದಾರೆ. ಮುಂಬೈ ಮೂಲದ ನಟಿ, ಮಾಡೆಲ್‌ ಹಾಗೂ ಕಿನ್ನರಿ ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್‌ ಕಳೆದ 5 ವರ್ಷಗಳಿಂದ ಲಿವ್‌ ಇನ್‌ ರಿಲೇಶನ್‌‌‌‌ನಲ್ಲಿದ್ದರು ಎನ್ನಲಾಗಿದೆ. ಇದೀಗ ಕಿರಣ್ ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾರೆ ಎಂದು ಮಾಡೆಲ್‌‌‌‌ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೆ ಆಕೆ ಮೇಲೆ ಕಿರಣ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಮಾರ್ಚ್‌‌‌‌‌ […]

ಶನಿವಾರ ಅಸತೋಮ ಸದ್ಗಮಯ ಚಿತ್ರದ ಹಾಡುಗಳ ದ್ವನಿಸುರುಳಿ ಬಿಡುಗಡೆ

Tuesday, March 13th, 2018
AsathomaSadgamaya

ಮಂಗಳೂರು : ಐಕೇರ್ ಮೂವೀಸ್ ಬ್ಯಾನರಿನಡಿಯಲ್ಲಿ ಅಶ್ವಿನ್ ಪಿರೇರಾರವರು ನಿರ್ಮಿಸುತ್ತಿರುವ ಅಸತೋಮ ಸದ್ಗಮಯ ಚಿತ್ರದ ಹಾಡುಗಳ ದ್ವನಿಸುರುಳಿಯು ಇದೇ ಶನಿವಾರ ದಿನಾಂಕ 17-03-18ರಂದು ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡೀಯೋದಲ್ಲಿ ಬಿಡುಗಡೆಗೊಳ್ಳಲಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ವಹಾಬ್ ಸಲೀಂರವರು ಎಲ್ಲಾ ಹಾಡುಗಳಿಗೂ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ. ಚಿತ್ರದ ಎಲ್ಲಾ ಹಾಡುಗಳು ವಿಬಿನ್ನವಾಗಿದ್ದು ಮಕ್ಕಳಿಂದ ಹಿಡಿದು ಯುವಕರ ತನಕ, ಮಹಿಳೆಯರಿಂದ ಹಿಡಿದು ಫಿಲಾಸಫಿ ಬಯಸುವವರ ತನಕ ಎಲ್ಲಾ ಕೆಟಗರಿಯವರಿಗೂ ಇಷ್ಟವಾಗುವಂತಹ ಹಾಡುಗಳು ಇದರಲ್ಲಿ ಇವೆ ಎನ್ನುತ್ತಾರೆ ಸಂಗೀತ ನಿರ್ದೇಶಕರು. ಈ […]