ಆಧುನಿಕ ಕೃಷಿ ತಂತ್ರಜ್ಞಾನಗಳು ಯುವ ಪೀಳಿಗೆಯನ್ನು ಆಕರ್ಷಿಸಬಲ್ಲುದು- ಹರ್ಷಾದ್ ವರ್ಕಾಡಿ

Thursday, August 18th, 2016
Agriculture-education

ಮಂಜೇಶ್ವರ : ಪರಂಪರಾಗತ ಕೃಷಿಯ ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನು ಬಳಸುವ ಮೂಲಕ ಕೃಷಿಗೆ ಹೊಸ ಸ್ವರೂಪವನ್ನು ನೀಡಿ ಯುವಕರನ್ನು ಕೃಷಿಯತ್ತ ಆಕರ್ಷಿಸುವ ಯೋಜನೆಗಳನ್ನು ಸರಕಾರ ರೂಪಿಸಬೇಕೆಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅಭಿಪ್ರಾಯ ಪಟ್ಟರು. ಮೀಂಜ ಗ್ರಾಮ ಪಂಚಾಯತು ಹಾಗೂ ಮೀಂಜ ಕೃಷಿ ಭವನದ ಜಂಟಿ ಆಶ್ರಯದಲ್ಲಿ ಸಿಂಹ ಮಾಸದ ಪ್ರಥಮ ದಿ ಬುಧವಾರ ಮೀಂಜ ಗ್ರಾಮ ಪಂಚಾಯತು ಮಾರ್ಕೆಟ್ ಹಾಲ್‌ನಲ್ಲಿ ನಡೆದ ಕೃಷಿಕರ ದಿನವನ್ನು ಉದ್ಘಾಟಿಸಿ,ಪ್ರಗತಿಪರ ಕೃಷಿಕರನ್ನು ಸನ್ಮಾನಿಸಿ […]