ಅಲ್ಪಸಂಖ್ಯಾತರಿಗೆ ಬಜೆಟ್ ನಲ್ಲಿ ಕೋಟ್ಯಾಂತರ ರೂಪಾಯಿಗಳ ಅನುದಾನ ಖಂಡನೀಯ : ಹಿಂದೂ ಜನಜಾಗೃತಿ ಸಮಿತಿ

Wednesday, March 22nd, 2017
HJJS

ಮಂಗಳೂರು :  ಈ ಬಾರಿ ರಾಜ್ಯ ಸರಕಾರವು ಬಜೆಟ್ ನಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಅಲ್ಪಸಂಖ್ಯಾತರಿಗೆ ಅನುದಾನವಾಗಿ ನೀಡಿದೆ. ಹಜ್ ಭವನಕ್ಕೆ 10 ಕೋಟಿ, ಪ್ರತಿತಾಲೂಕಿನಲ್ಲಿ ಶಾದಿಮಹಲ್, ವಿದೇಶದಿಂದ ಬರುವ ಅಲ್ಪಸಂಖ್ಯಾತರಿಗೆ ಸಹಾಯಧನ ಇತ್ಯಾದಿ ಹೀಗೆ ಕೋಟ್ಯಾಂತರ ರೂಗಳ ಹಲವು ಯೋಜನೆಗಳನ್ನು ಅವರಿಗೆ ಪ್ರಕಟಿಸಿದೆ. ಆದರೆ ಬಹುಸಂಖ್ಯಾತ ಹಿಂದೂ ಸಮುದಾಯಕ್ಕೆ, ಹಿಂದೂ ಭವನ, ದೇವಸ್ಥಾನಗಳಿಗೆ ನಯಾ ಪೈಸಾ ನೀಡಲಿಲ್ಲ. ರಾಜ್ಯದ ಬೊಕ್ಕಸದ ಹಣವನ್ನು ಮತಬ್ಯಾಂಕ್ ಗಟ್ಟಿ ಮಾಡಲು ಒಂದೇ ಸಮುದಾಯಕ್ಕೆ ಬಳಸುವುದು ಅನ್ಯ ಬಹುಸಂಖ್ಯಾತ ಸಮುದಾಯದ ಮೇಲೆ ಮಾಡಿದ […]