ಕೌಟುಂಬಿಕ ಸಮಸ್ಯೆಗಳಿಂದ ಕಷ್ಟ ಅನುಭವಿಸುತ್ತಿದ್ದರೆ ಹೀಗೆ ಮಾಡಿ

Sunday, October 11th, 2020
Gangajal

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಕೌಟುಂಬಿಕ ಕಲಹವು ನಿಮ್ಮ ಮನಃಶಾಂತಿಯನ್ನು ಹಾಳು ಮಾಡುತ್ತದೆ. ಕುಟುಂಬದ ಸ್ವಾಸ್ತ್ಯವೂ ನಮ್ಮ ಬೆಳವಣಿಗೆಗೆ ಪೂರಕವಾದ ಮಾರ್ಗವಾಗಿರುತ್ತದೆ. ಕುಟುಂಬ ನಮಗೆ ವಿದ್ಯೆ, ಜ್ಞಾನ ಒಳಿತು-ಕೆಡುಕು ಎಲ್ಲವನ್ನು ಸಹ ಕಲಿಸಿಕೊಡುತ್ತದೆ. ನಾವು ನಮ್ಮ ಜೀವನವನ್ನು ಕುಟುಂಬಕ್ಕಾಗಿ ಮೀಸಲಿಡುತ್ತೇನೆ ಇದು ನಮ್ಮ ಬದ್ಧತೆ ಕೂಡ ಹೌದು. ಕೆಲವೊಮ್ಮೆ ನಡೆಯುವ ಸಣ್ಣ ಪ್ರಮಾದಗಳು ದೊಡ್ಡಮಟ್ಟದ ಕಂದಕವನ್ನು ಸೃಷ್ಟಿಸುತ್ತದೆ ಹಾಗೂ ಆ […]

ಕೌಟುಂಬಿಕ ಸಮಸ್ಯೆಗೆ ಸರಳ ಮಾರ್ಗದರ್ಶನ – ಗಿರಿಧರ ಭಟ್

Wednesday, August 26th, 2020
graha

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಕೌಟುಂಬಿಕ ಸಮಸ್ಯೆಗಳು ನಿಮ್ಮ ಜೀವನದ ಬೆಳವಣಿಗೆಗೆ ಅಡ್ಡಿಯಾಗಬಹುದು. ಪತಿ-ಪತ್ನಿಯರ ಸಮಸ್ಯೆ, ಪ್ರೀತಿಯ ವ್ಯಕ್ತಿಗಳೊಂದಿಗಿನ ವೈಮನಸ್ಸು, ಮಕ್ಕಳ ಬಗ್ಗೆ ಚಿಂತನೆ. ಇವುಗಳೆಲ್ಲವೂ ನಿಮ್ಮ ಮಾನಸಿಕ ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಇಂತಹ ಸಮಸ್ಯೆಗಳ ಜೀವನದಲ್ಲಿ ಎದುರಾದಾಗ ತಾವು ಶಾಸ್ತ್ರಾಧಾರಿತ ಕೆಲವು ಪರಿಹಾರ ಕೈಗೊಳ್ಳುವುದು ಉತ್ತಮ, ಇದು ನಿಮ್ಮ ಶಾಂತಿಯುತ ವಾತಾವರಣ ಹಾಗೂ ಸಂತೋಷದ ಜೀವನಕ್ಕೆ ಸಹಕಾರಿ […]

ಕೌಟುಂಬಿಕ ಸಮಸ್ಯೆಗೆ ಇಲ್ಲಿದೆ ಶಾಸ್ತ್ರೋಕ್ತ ಪರಿಹಾರ

Sunday, April 26th, 2020
river

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕೌಟುಂಬಿಕ ವಿಷಯಗಳಲ್ಲಿ ಮನಸ್ತಾಪಗಳು ಹೆಚ್ಚಾಗುವ ಸಂದರ್ಭ ಬರಬಹುದು. ನಿಮ್ಮ ಪತಿ ನಿಮ್ಮ ಮಾತು ಕೇಳದಿರುವುದು ಅಥವಾ ಪತ್ನಿಯ ಪ್ರೇಮ ಸಿಗದಿರುವುದು, ಸಣ್ಣ ವಿಷಯಕ್ಕೂ ಕೋಪವೇಷ ಮನೆಯಲ್ಲಿ ಹೆಚ್ಚಾಗುವುದು, ಕೆಲವು ಆಸ್ತಿ ವಿವಾದಗಳು ನಿಮ್ಮನ್ನು ಬಹಳಷ್ಟು ಕಾಡುವುದು. ಇಂತಹ ಹತ್ತು ಹಲವಾರು ಕೌಟುಂಬಿಕ ಸಮಸ್ಯೆಗಳು ಎದುರಾಗುತ್ತದೆ. ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾದಂತೆ ಮಾನಸಿಕ ಸ್ಥಿತಿಯು ಸಹ ಹದಗೆಡುವ ಸಾಧ್ಯತೆ ಇರುತ್ತದೆ. ಇದರಿಂದ ಮನೆಯ ವಾತಾವರಣ ಕಳಾಹೀನವಾಗುವುದು. ಸದಸ್ಯರುಗಳು ತಮಗೆ […]