ಮಂಗಳೂರಿನಲ್ಲಿ ಸಂಗೋಳ್ಳಿ ರಾಯಣ್ಣ ದರ್ಶನ್

Wednesday, December 5th, 2012
Darshan in Mangalore

ಮಂಗಳೂರು :ಭಾರೀ ಯಶಸ್ಸಿನಿಂದ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿರುವ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ಗೆಲುವಿನ ಹಿನ್ನೆಲೆಯಲ್ಲಿ ಗೆಲುವಿಗೆ ಕಾರಣರಾದವರಿಗೆ ಧನ್ಯವಾದ ತಿಳಿಸಲು ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಹೊರಟಿದ್ದು ಈ ಸಂಬಂಧ ನಿನ್ನೆ ಮಂಗಳೂರಿನ ಸೆಂಟ್ರಲ್ ಥಿಯೇಟರ್‌ ಗೆ ಮಧ್ಯಾಹ್ನ ಸುಮಾರು 12ರ ವೇಳೆಗೆ ನಟ ದರ್ಶನ್ ಹಾಗು ಚಿತ್ರ ತಂಡ ಚಿತ್ರಮಂದಿರಕ್ಕೆ ಭೇಟಿ ನೀಡಿದರು. ಈ ವೇಳೆಗೆ ದರ್ಶನ್‌ ಆಗಮನದ ಸುದ್ದಿ ತಿಳಿದ ಟಾಕೀಸಿನ ಒಳಗೆ ಇದ್ದ ಚಿತ್ರ ಪ್ರೇಮಿಗಳು ಮತ್ತು ಟಾಕೀಸಿನ ಹೊರಗೆ ಇದ್ದ ಚಿತ್ರಪ್ರೇಮಿಗಳು […]